ಫ್ರೆಂಡ್​ ಜತೆ ವಿಡಿಯೋ ಕಾಲ್​​ನಲ್ಲಿ ಮಾತನಾಡುವಾಗಲೇ ಮನೆಗೆ ಎಂಟ್ರಿ ಕೊಟ್ಟ ಮಾಜಿ ಪ್ರಿಯಕರ: ಮುಂದಾಗಿದ್ದು ದುರಂತ

ಕಣ್ಣೂರು: ನಿನ್ನೆ (ಅ.22) ಮಧ್ಯಾಹ್ಮ ಕೇರಳದ ಕಣ್ಣೂರು ಜಿಲ್ಲೆಯ ಪನೋರ್​ ಪಟ್ಟಣದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಆಕೆಯ ಮನೆಯ ಬೆಡ್​ರೂಮ್​ನಲ್ಲಿ ಪತ್ತೆಯಾಗಿದ್ದು, ಆರೋಪಿ ಶ್ಯಾಮಜಿತ್​ ಎಂಬಾತ ಪೊಲೀಸರಿಗೆ ಶರಣಾದ ಬಳಿಕ ಇದೊಂದು ಬರ್ಬರ ಹತ್ಯೆ ಪ್ರಕರಣ ಎಂಬುದು ಖಚಿತವಾಗಿದೆ. ಕೊಲೆಯಾದ ಯುವತಿಯ ಹೆಸರು ವಿಷ್ಣುಪ್ರಿಯಾ. ಕೂತುಪರಂಬುವಿನ ಮನಾಂಥೇರಿ ಮೂಲದ ಶ್ಯಾಮಜಿತ್​ ಪೊಲೀಸರಿಗೆ ಶರಣಾಗಿದ್ದು, ಪ್ರೇಮ ವೈಫಲ್ಯವೇ ಕೊಲೆಗೆ ಕಾರಣ ಎಂಬುದು ಆರೋಪಿಯ ಹೇಳಿಕೆಯಿಂದ ಬಯಲಾಗಿದೆ. ಸದ್ಯ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ನಿನ್ನೆ ವಿಷ್ಣುಪ್ರಿಯಾ, ಸ್ನೇಹಿತೆಗೆ … Continue reading ಫ್ರೆಂಡ್​ ಜತೆ ವಿಡಿಯೋ ಕಾಲ್​​ನಲ್ಲಿ ಮಾತನಾಡುವಾಗಲೇ ಮನೆಗೆ ಎಂಟ್ರಿ ಕೊಟ್ಟ ಮಾಜಿ ಪ್ರಿಯಕರ: ಮುಂದಾಗಿದ್ದು ದುರಂತ