ಆನೆ ಹಿಡಿಯುವ ವಿಚಾರಕ್ಕಾಗಿ ಕೋರ್ಟ್ ತೀರ್ಪು ವಿರೋಧಿಸಿದ ಜನರಿಂದ ಪಂಜು ಹಿಡಿದು ಪ್ರತಿಭಟನೆ!
ಇಡುಕ್ಕಿ:’ಅರಿಕೊಂಬನ್’ ಎಂಬ ಕಾಡಾನೆಯನ್ನು ಸೆರೆಹಿಡಿಯಲು ಸದ್ಯಕ್ಕೆ ಅನುಮತಿ ನೀಡದ ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ಸ್ಥಳೀಯರು ರಸ್ತೆಗಿಳಿದು ಸಂಚಾರವನ್ನು ನಿರ್ಬಂಧಿಸುವುದರೊಂದಿಗೆ ಗುರುವಾರ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳು ನಡೆಸಿದರು. ಈ ಸಂದರ್ಭ ಅವರು ಉರಿಯುತ್ತಿರುವ ಪಂಜುಗಳನ್ನು ಹಿಡಿದದ್ದು ಗಮನ ಸೆಳೆದಿತ್ತು. ಅಕ್ಕಿಗಾಗಿ ಪಡಿತರ ಅಂಗಡಿ, ಮನೆಗಳ ಮೇಲೆ ದಾಳಿ ನಡೆಸುವ ಅರಿಕೊಂಬನ್ಗೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಐವರು ಸದಸ್ಯರ ತಜ್ಞರ ಸಮಿತಿಯನ್ನು ಹೈಕೋರ್ಟ್ ಬುಧವಾರ ರಚಿಸಿತ್ತು. ಆನೆ ಸೆರೆಹಿಡಿಯುವುದನ್ನು ನಿಷೇಧಿಸುವವರೆಗೆ ಸಮಿತಿಯು … Continue reading ಆನೆ ಹಿಡಿಯುವ ವಿಚಾರಕ್ಕಾಗಿ ಕೋರ್ಟ್ ತೀರ್ಪು ವಿರೋಧಿಸಿದ ಜನರಿಂದ ಪಂಜು ಹಿಡಿದು ಪ್ರತಿಭಟನೆ!
Copy and paste this URL into your WordPress site to embed
Copy and paste this code into your site to embed