ಶಬರಿಮಲೆ ದೇವಸ್ಥಾನದ ವಿಚಾರ: ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು ಕೇರಳ ಸರ್ಕಾರ
ನವದೆಹಲಿ: ಕರೊನಾ ಸೋಂಕಿನ ಕಾರಣಕ್ಕೆ ಕೇರಳದ ಇತಿಹಾಸ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸದ್ಯ ವಾರ್ಷಿಕ ಉತ್ಸವ ಚಾಲ್ತಿಯಲ್ಲಿದೆ. ಭಗವಂತನ ದರ್ಶನ ಮಾಡುವುದಕ್ಕೆ ನಿತ್ಯ 5,000 ಭಕ್ತರಿಗಷ್ಟೇ ಅವಕಾಶ ನೀಡಬೇಕು ಎಂಬ ಕೇರಳ ಹೈಕೋರ್ಟ್ ಡಿಸೆಂಬರ್ 18ರಂದು ನೀಡಿದ ಆದೇಶ ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ರಾಜ್ಯದ ಮುಖ್ಯಕಾರ್ಯದರ್ಶಿ ಅವರನ್ನು ಒಳಗೊಂಡ ಸಮಿತಿ ಈಗಾಗಲೇ ವಾರದ ದಿನಗಳಲ್ಲಿ ನಿತ್ಯ 2,000 ಭಕ್ತರು ಮತ್ತು ವಾರಾಂತ್ಯದ ದಿನಗಳಲ್ಲಿ 3,000 ಭಕ್ತರಿಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ … Continue reading ಶಬರಿಮಲೆ ದೇವಸ್ಥಾನದ ವಿಚಾರ: ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು ಕೇರಳ ಸರ್ಕಾರ
Copy and paste this URL into your WordPress site to embed
Copy and paste this code into your site to embed