ಪರಸ್ಪರ ತಬ್ಬಿಕೊಂಡು ಜವರಾಯನ ಕರೆಗೆ ಓಗೊಟ್ಟ ತಾಯಿ-ಮಗ, ಮುಗ್ಧ ಮಕ್ಕಳು! ಮನ ಕಲಕುತ್ತೆ ಕೇರಳದ ಕಥೆ-ವ್ಯಥೆ

ತಿರುವನಂತಪುರಂ: ಕೇರಳದಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಲಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿ ಜವರಾಯನ ಅಟ್ಟಹಾಸ ಮೆರೆದಿದೆ. ಅಕಾಲಿಕವಾಗಿ ಸಾವು ಕಣ್ಮುಂದೆ ಬಂದ ಸಂತ್ರಸ್ತ ಜನರ ಸ್ಥಿತಿಯನ್ನು ಊಹಿಸಿಕೊಂಡರೇ ಭಯವಾಗುತ್ತದೆ. ಈ ಪ್ರದೇಶಗಳಲ್ಲಿ ಬದುಕುಳಿದವರ ಶೋಧ ಕಾರ್ಯ ನಡೆಸುತ್ತಿರುವ ರಕ್ಷಣಾ ತಂಡಗಳಿಗೆ ಹಲವು ಮನ ಕಲಕುವ ಅನುಭವಗಳಾಗಿವೆ. ಕೇರಳದ ಇದುಕ್ಕಿ ಜಿಲ್ಲೆಯ ಕೊಕ್ಕಯಾರ್ ಗ್ರಾಮದಲ್ಲಿ ನಿನ್ನೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ತಂಡವು, ಕೆಸರು ತುಂಬಿದ ಕಟ್ಟಡದ ಅವಶೇಷಗಳನ್ನು ಕೆದಕಿದಾಗ, ಒಬ್ಬರನ್ನೊಬ್ಬರು ಅಪ್ಪಿಕೊಂಡು ಸಾವಪ್ಪಿದ್ದ ತಾಯಿ-ಮಗನ ಶರೀರಗಳು ಸಿಕ್ಕಿವೆ. ಮೃತರನ್ನು … Continue reading ಪರಸ್ಪರ ತಬ್ಬಿಕೊಂಡು ಜವರಾಯನ ಕರೆಗೆ ಓಗೊಟ್ಟ ತಾಯಿ-ಮಗ, ಮುಗ್ಧ ಮಕ್ಕಳು! ಮನ ಕಲಕುತ್ತೆ ಕೇರಳದ ಕಥೆ-ವ್ಯಥೆ