ಬೀದಿನಾಯಿ ಕಚ್ಚಿದ್ರೂ ಸುಮ್ನಿರ್ಬೇಕಂತೆ; ಇಲ್ಲಂದ್ರೆ ಮೇನಕಾ ಗಾಂಧಿ ಫೋನ್ ಮಾಡಿ ಬೆದರಿಕೆ ಹಾಕ್ತಾರೆ!
ಬೆಂಗಳೂರು: ಬೀದಿನಾಯಿ ಕಚ್ಚಲು ಬಂದರೆ ಯಾರೇ ಆದರೂ ಹಚಾ ಎಂದು ಓಡಿಸುತ್ತಾರೆ, ಕಲ್ಲು ಎತ್ತಿಕೊಂಡು ಬೆದರಿಸುತ್ತಾರೆ. ಆದರೆ ಬೀದಿನಾಯಿ ಕಚ್ಚಿದರೂ ಸುಮ್ಮನಿರಬೇಕು ಎನ್ನುತ್ತಾರೆ ಪ್ರಾಣಿ ದಯಾ ಸಂಘದವರು. ಅಷ್ಟಕ್ಕೇ ಸುಮ್ಮನಾಗದ ಅವರು ಮೇನಕಾ ಗಾಂಧಿಯಿಂದ ಫೋನ್ ಮಾಡಿಸುತ್ತಾರೆ. ಹಾಗೆ ಫೋನ್ ಮಾಡುವ ಮೇನಕಾ ಗಾಂಧಿ, ಬೀದಿನಾಯಿ ಉಪಟಳ ಅನುಭವಿಸಿದವರಿಗೆ ಗೂಂಡಾ-ಸ್ಕೌಂಡ್ರೆಲ್ ಎಂದು ಬಾಯಿಗೆ ಬಂದ ಹಾಗೆ ಬೈದಿದ್ದಲ್ಲದೆ, ಪ್ರಾಣಿಗಳ ವಿಷಯದಲ್ಲಿ ಏನೇ ಆದರೂ ಸುಮ್ಮನಿರುವಂತೆ ಧಮ್ಕಿ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಪ್ರಾಣಿಗಳ ತಂಟೆಗೆ ಹೋದರೆ ಮಹಿಳಾ ದೌರ್ಜನ್ಯ … Continue reading ಬೀದಿನಾಯಿ ಕಚ್ಚಿದ್ರೂ ಸುಮ್ನಿರ್ಬೇಕಂತೆ; ಇಲ್ಲಂದ್ರೆ ಮೇನಕಾ ಗಾಂಧಿ ಫೋನ್ ಮಾಡಿ ಬೆದರಿಕೆ ಹಾಕ್ತಾರೆ!
Copy and paste this URL into your WordPress site to embed
Copy and paste this code into your site to embed