ಬೀದಿನಾಯಿ ಕಚ್ಚಿದ್ರೂ ಸುಮ್ನಿರ್ಬೇಕಂತೆ; ಇಲ್ಲಂದ್ರೆ ಮೇನಕಾ ಗಾಂಧಿ ಫೋನ್​ ಮಾಡಿ ಬೆದರಿಕೆ ಹಾಕ್ತಾರೆ!

ಬೆಂಗಳೂರು: ಬೀದಿನಾಯಿ ಕಚ್ಚಲು ಬಂದರೆ ಯಾರೇ ಆದರೂ ಹಚಾ ಎಂದು ಓಡಿಸುತ್ತಾರೆ, ಕಲ್ಲು ಎತ್ತಿಕೊಂಡು ಬೆದರಿಸುತ್ತಾರೆ. ಆದರೆ ಬೀದಿನಾಯಿ ಕಚ್ಚಿದರೂ ಸುಮ್ಮನಿರಬೇಕು ಎನ್ನುತ್ತಾರೆ ಪ್ರಾಣಿ ದಯಾ ಸಂಘದವರು. ಅಷ್ಟಕ್ಕೇ ಸುಮ್ಮನಾಗದ ಅವರು ಮೇನಕಾ ಗಾಂಧಿಯಿಂದ ಫೋನ್​ ಮಾಡಿಸುತ್ತಾರೆ. ಹಾಗೆ ಫೋನ್​ ಮಾಡುವ ಮೇನಕಾ ಗಾಂಧಿ, ಬೀದಿನಾಯಿ ಉಪಟಳ ಅನುಭವಿಸಿದವರಿಗೆ ಗೂಂಡಾ-ಸ್ಕೌಂಡ್ರೆಲ್​ ಎಂದು ಬಾಯಿಗೆ ಬಂದ ಹಾಗೆ ಬೈದಿದ್ದಲ್ಲದೆ, ಪ್ರಾಣಿಗಳ ವಿಷಯದಲ್ಲಿ ಏನೇ ಆದರೂ ಸುಮ್ಮನಿರುವಂತೆ ಧಮ್ಕಿ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಪ್ರಾಣಿಗಳ ತಂಟೆಗೆ ಹೋದರೆ ಮಹಿಳಾ ದೌರ್ಜನ್ಯ … Continue reading ಬೀದಿನಾಯಿ ಕಚ್ಚಿದ್ರೂ ಸುಮ್ನಿರ್ಬೇಕಂತೆ; ಇಲ್ಲಂದ್ರೆ ಮೇನಕಾ ಗಾಂಧಿ ಫೋನ್​ ಮಾಡಿ ಬೆದರಿಕೆ ಹಾಕ್ತಾರೆ!