ಅಕ್ಕನ ಗಂಡನನ್ನೇ ಗುಂಡಿಕ್ಕಿ ಕೊಂದ ಬಾಮೈದುನ! 48 ತಾಸಿನಲ್ಲೇ ಬಯಲಾಯ್ತು ಕೊಲೆ ರಹಸ್ಯ
ಹಾಸನ: ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಕೆಇಬಿ ನೌಕರನ ಹತ್ಯೆ ಪ್ರಕರಣವನ್ನ 48 ಗಂಟೆಯಲ್ಲಿ ಭೇದಿಸಿರುವ ಪೊಲೀಸರು, ಮೃತನ ಪತ್ನಿಯ ಸಹೋದರನನ್ನೇ ಬಂಧಿಸಿದ್ದಾರೆ. ಕೆಇಬಿ ನೌಕರ ಸಂತೋಷ್ ಮೃತ. ಈತನನ್ನು ಹಾಸನದ ಹೂವಿನಹಳ್ಳಿ ಕಾವಲ್ ಬಳಿ ಜ.16ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸಂತೋಷ್ಗೆ ಹೊರಗಡೆ ಶತ್ರುಗಳು ಯಾರೂ ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದರೆ ಈ ಕೊಲೆ ಮಾಡಿದ್ದು ಯಾರು? ಏಕೆ? ಎಂದು ಪ್ರಕರಣ ಬೆನ್ನತ್ತಿದ್ದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿರಿ ಯಡಿಯೂರಪ್ಪನ … Continue reading ಅಕ್ಕನ ಗಂಡನನ್ನೇ ಗುಂಡಿಕ್ಕಿ ಕೊಂದ ಬಾಮೈದುನ! 48 ತಾಸಿನಲ್ಲೇ ಬಯಲಾಯ್ತು ಕೊಲೆ ರಹಸ್ಯ
Copy and paste this URL into your WordPress site to embed
Copy and paste this code into your site to embed