ಅಕ್ಕನ ಗಂಡನನ್ನೇ ಗುಂಡಿಕ್ಕಿ ಕೊಂದ ಬಾಮೈದುನ! 48 ತಾಸಿನಲ್ಲೇ ಬಯಲಾಯ್ತು ಕೊಲೆ ರಹಸ್ಯ

ಹಾಸನ: ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಕೆಇಬಿ ನೌಕರನ ಹತ್ಯೆ ಪ್ರಕರಣವನ್ನ 48 ಗಂಟೆಯಲ್ಲಿ ಭೇದಿಸಿರುವ ಪೊಲೀಸರು, ಮೃತನ ಪತ್ನಿಯ ಸಹೋದರನನ್ನೇ ಬಂಧಿಸಿದ್ದಾರೆ. ಕೆಇಬಿ ನೌಕರ ಸಂತೋಷ್ ಮೃತ. ಈತನನ್ನು ಹಾಸನದ ಹೂವಿನಹಳ್ಳಿ ಕಾವಲ್ ಬಳಿ ಜ.16ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸಂತೋಷ್​ಗೆ ಹೊರಗಡೆ ಶತ್ರುಗಳು ಯಾರೂ ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದರೆ ಈ ಕೊಲೆ ಮಾಡಿದ್ದು ಯಾರು? ಏಕೆ? ಎಂದು ಪ್ರಕರಣ ಬೆನ್ನತ್ತಿದ್ದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿರಿ ಯಡಿಯೂರಪ್ಪನ … Continue reading ಅಕ್ಕನ ಗಂಡನನ್ನೇ ಗುಂಡಿಕ್ಕಿ ಕೊಂದ ಬಾಮೈದುನ! 48 ತಾಸಿನಲ್ಲೇ ಬಯಲಾಯ್ತು ಕೊಲೆ ರಹಸ್ಯ