blank

250ಕ್ಕೂ ಹೆಚ್ಚು ಕಡೆ ತಾತನವರ ಕಟ್ಟೆ- ಶ್ರೀ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಹೇಳಿಕೆ

blank

ಕವಿತಾಳ: ಪವಾಡ ಪುರುಷ ಶ್ರೀ ಮರಿಬಸವಲಿಂಗ ತಾತ ಶಿವಯೋಗಿಗಳ ಮೂಲಸಂಸ್ಥಾನ ಮಠ ಚಿಲ್ಕರಾಗಿ ಸುಕ್ಷೇತ್ರವಾಗಿದ್ದು, ಅಲ್ಲಿಯೇ ಮೊದಲು ಆಧ್ಯಾತ್ಮ ಬೋಧನೆ ಮಾಡಿ, ದೈವದ ಕಟ್ಟೆ ಕಟ್ಟಿ, ಜಾತ್ರೆ ಹಾಗೂ ರಥೋತ್ಸವ ಆಚರಿಸಿದ್ದರು ಎಂದು ಉಟಕನೂರು ಅಡವಿ ಸಿದ್ದೇಶ್ವರ ಸಂಸ್ಥಾನದ ಶ್ರೀ ಮರಿಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಚಿಲ್ಕರಾಗಿ ಗ್ರಾಮದಲ್ಲಿ ಶ್ರೀ ಮರಿಬಸವಲಿಂಗ ತಾತನವರ 54ನೇ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಶಿವಾನುಭವಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಸೋಮವಾರ ಮಾತನಾಡಿದರು. ಮರಿಬಸವಲಿಂಗ ತಾತನವರು ಮೊದಲು ಚಿಲ್ಕರಾಗಿಯಲ್ಲಿ ನೆಲೆನಿಂತಿದ್ದು, ನಂತರ ವಿವಿಧೆಡೆ ಸಂಚಾರ ಮಾಡಿ 15ಕ್ಕೂ ಹೆಚ್ಚು ಕಡೆ ಕಟ್ಟೆ, ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಪ್ರಸ್ತುತ 250ಕ್ಕೂ ಹೆಚ್ಚು ಗ್ರಾಮಗಳಲ್ಲಿ ತಾತನವರ ಕಟ್ಟೆಗಳು, ದೇವಸ್ಥಾನಗಳು ನಿರ್ಮಾಣವಾಗಿವೆ ಎಂದರು.

Share This Article

ನೆಲದ ಮೇಲೆ ಬಿದ್ದ ಆಹಾರ ಸೇವಿಸುವುದು ಎಷ್ಟು ಸುರಕ್ಷಿತ?; ನೀವಿದನ್ನು ತಿಳಿಯಲೇಬೇಕು | Health Tips

ಅನೇಕ ಜನರು ನೆಲದ ಮೇಲೆ ಬಿದ್ದ ಯಾವುದೇ ವಸ್ತುವನ್ನು ಎತ್ತಿಕೊಂಡು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ನಾವೆಲ್ಲರೂ…

ಅರಿಶಿನದ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳಿವು; ನಿಮಗಾಗಿ ಹೆಲ್ತಿ ಟಿಪ್ಸ್​ | Health Tips

ಪ್ರಸ್ತುತ ಜೀವನಶೈಲಿಯಲ್ಲಿ ಎಲ್ಲರ ಆಸೆಯು ಇದೊಂದೆ ಆಗಿದೆ. ಹೊಟ್ಟೆಯು ಚಪ್ಪಟೆಯಾಗಿ ಮತ್ತು ಫಿಟ್ ಆಗಿ ಕಾಣಬೇಕೆಂದು…

ಬೇಸಿಗೆಯಲ್ಲಿ ಬೇಗನೆ ತೂಕ ಇಳಿಸಿಕೊಳ್ಳುವುದು ಹೇಗೆ ಗೊತ್ತಾ?  ಈ ಸುಲಭ ಸಲಹೆಗಳನ್ನು ಅನುಸರಿಸಿ…summer

summer: ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಕೆಲವರು ಇದಕ್ಕಾಗಿ ಆಹಾರ ಕ್ರಮದ ಜೊತೆಗೆ ವ್ಯಾಯಾಮ ಮಾಡುತ್ತಾರೆ.…