ಪಾಕಿಸ್ತಾನ ಜಿಂದಾಬಾದ್ ಎಂದಿದ್ದ ಕಾಶ್ಮೀರಿಗಳಿಗೆ ಜಾಮೀನು ಸಿಗಲು ನಮ್ಮ ಪೊಲೀಸರು ಕಾರಣ!

ಹುಬ್ಬಳ್ಳಿ: ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಕಾಶ್ಮೀರ ಮೂಲದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 2ನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ದೊರೆತಿದೆ. ವಿಶೇಷ ಎಂದರೆ, ಧಾರವಾಡ ಜಿಲ್ಲಾ ಪೊಲೀಸರು 90 ದಿನದೊಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸದೆ ಇರುವುದು ಆರೋಪಿಗಳಿಗೆ ಜಾಮೀನು ಪಡೆಯಲು ಅನುಕೂಲವಾಗಿದೆ. ಕಾಶ್ಮೀರಿ ಮೂಲದ ಬಾಸಿತ್ ಸೋಫಿ (19), ಆಮೀರ ಮೊಯಿನುದ್ದೀನ ವಾನಿ (21) ಹಾಗೂ ತಾಲಿಬ್ ವಾನಿ (19) ಜಾಮೀನು ಪಡೆದ ಆರೋಪಿಗಳು. ಕೇಂದ್ರ ಸರ್ಕಾರದ ಕೋಟಾದಡಿ ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ … Continue reading ಪಾಕಿಸ್ತಾನ ಜಿಂದಾಬಾದ್ ಎಂದಿದ್ದ ಕಾಶ್ಮೀರಿಗಳಿಗೆ ಜಾಮೀನು ಸಿಗಲು ನಮ್ಮ ಪೊಲೀಸರು ಕಾರಣ!