ಕಾಂಗ್ರೆಸ್​ನಿಂದಲೇ ಪಠ್ಯಪ್ರಮಾದ; 200 ಪುಟ ದಾಖಲೆ ಬಿಡುಗಡೆ, ಪರಿಷ್ಕರಣೆ ವಾಪಸಿಲ್ಲ ಎಂದ ಅಶೋಕ್

ಬೆಂಗಳೂರು: ಸಾಕಷ್ಟು ವಾದ-ವಿವಾದ, ರಾಜಕೀಯ ತಿಕ್ಕಾಟಗಳ ಬಳಿಕ ಕೊನೆಗೂ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ದೊಡ್ಡರೀತಿಯಲ್ಲಿ ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ, ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮಾತ್ರವಲ್ಲ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಪರಿಷ್ಕರಿಸಿದ್ದ ಪಠ್ಯದಲ್ಲಿದ್ದ ಅನೇಕ ತಪು್ಪ, ಅವಾಂತರಗಳನ್ನು ನಾವು ಸರಿಪಡಿಸಿದ್ದೇವೆ ಎಂದು ವಿರೋಧಿಗಳಿಗೆ ದಾಖಲೆಸಹಿತ ತಿರುಗೇಟು ನೀಡಿದೆ. ಪಠ್ಯಪರಿಷ್ಕರಣೆ ವಿಚಾರದಲ್ಲಿ ಉದ್ಭವಿಸಿದ್ದ ಎಲ್ಲ ಅನುಮಾನ, ಪ್ರಶ್ನೆ, ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಗುರುವಾರ ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಕಂದಾಯ … Continue reading ಕಾಂಗ್ರೆಸ್​ನಿಂದಲೇ ಪಠ್ಯಪ್ರಮಾದ; 200 ಪುಟ ದಾಖಲೆ ಬಿಡುಗಡೆ, ಪರಿಷ್ಕರಣೆ ವಾಪಸಿಲ್ಲ ಎಂದ ಅಶೋಕ್