ಪ್ರವಾಹ ನಿರಂತರ ಹಾನಿ ಅಪಾರ

|ರುದ್ರಣ್ಣ ಹರ್ತಿಕೋಟೆ ಬೆಂಗಳೂರು ರಾಜ್ಯ ಸತತ ಪ್ರವಾಹಕ್ಕೆ ಸಿಲುಕುತ್ತಿದ್ದು ನಾಲ್ಕು ವರ್ಷಗಳಲ್ಲಿ ಸರ್ಕಾರದ ಅಂದಾಜಿನ ಪ್ರಕಾರವೇ ಸುಮಾರು 80 ಸಾವಿರ ಕೋಟಿ ರೂ.ನಷ್ಟವಾಗಿದೆ. ಆದರೆ ವಾಸ್ತವದಲ್ಲಿ ರೈತರಿಗೆ ಆಗಿರುವ ಒಟ್ಟಾರೆ ನಷ್ಟವೇ 2 ಲಕ್ಷ ಕೋಟಿ ರೂ. ದಾಟುತ್ತದೆ ಎಂಬ ಅಂದಾಜು ಆತಂಕಕ್ಕೆ ಕಾರಣವಾಗಿದೆ. ಸರ್ಕಾರದ ಮುಂದೆಯೂ ಪುನರ್ವಸತಿ ದೊಡ್ಡ ಸವಾಲು ಎದುರಾಗಿದೆ. ನಾಲ್ಕು ವರ್ಷಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು ರಾಜ್ಯ ತತ್ತರಿಸಿ ಹೋಗಿದೆ. ರೈತಾಪಿ ಸಮುದಾಯವಂತೂ ನಿರೀಕ್ಷಿತ ಬೆಳೆ ಸಿಗದೇ ಕೃಷಿಯ ಬಗ್ಗೆ ನಿರಾಸಕ್ತಿ ಮೂಡಿಸಿಕೊಳ್ಳುವಂತಾಗಿದೆ. … Continue reading ಪ್ರವಾಹ ನಿರಂತರ ಹಾನಿ ಅಪಾರ