ಉದ್ಧಟತನಕ್ಕೆ ಕನ್ನಡಿಗರ ಚಾಟಿ: ಗಡಿ ಕ್ಯಾತೆಗೆ ಪಕ್ಷಾತೀತ ಖಂಡನೆ, ಮಹಾ ಕ್ಷುಲ್ಲಕ ರಾಜಕಾರಣಕ್ಕೆ ಆಕ್ರೋಶ

ಬೆಂಗಳೂರು: ಅಖಂಡ ಕರ್ನಾಟಕದ ಅವಿಭಾಜ್ಯ ಭಾಗವಾಗಿರುವ ಬೆಳಗಾವಿ, ಕಾರವಾರ, ನಿಪ್ಪಾಣಿಗಳು ‘ಕರ್ನಾಟಕ ಆಕ್ರಮಿತ ಪ್ರದೇಶಗಳೆಂಬ’ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬೇಜವಾಬ್ದಾರಿಯುತ ಹಾಗೂ ರಾಜಕೀಯ ದುರುದ್ದೇಶದ ಹೇಳಿಕೆಯ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದಾರೆ. ನಾಡು, ನುಡಿ ರಕ್ಷಣೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಒಗ್ಗಟ್ಟಿನ ಕೂಗು ಪಕ್ಷಾತೀತವಾಗಿ ಪ್ರತಿಧ್ವನಿಸಿರುವಂತೆಯೇ ರಾಜ್ಯದ ಹಲವೆಡೆ ಪ್ರತಿಭಟನೆ ಆರಂಭವಾಗಿದೆ. ಈ ನಡುವೆ ಮಹಾರಾಷ್ಟ್ರದ ಗಡಿ ತಗಾದೆ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಂಗಳವಾರ ನಿರ್ಧಾರ ಕೈಗೊಳ್ಳುವ … Continue reading ಉದ್ಧಟತನಕ್ಕೆ ಕನ್ನಡಿಗರ ಚಾಟಿ: ಗಡಿ ಕ್ಯಾತೆಗೆ ಪಕ್ಷಾತೀತ ಖಂಡನೆ, ಮಹಾ ಕ್ಷುಲ್ಲಕ ರಾಜಕಾರಣಕ್ಕೆ ಆಕ್ರೋಶ