ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ನಿಯಮ ಬಾಹಿರವಾಗಿ ರಾಜ್ಯ ಸರ್ಕಾರದ ಹೆಸರಿನ ನಾಮ -Àಲಕವನ್ನು ಜಿಲ್ಲೆಯ ಸರ್ಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಣೆ ಮಾಡುವ ವಾಹನಗಳು ಕರ್ನಾಟಕ ಸರ್ಕಾರದ ಸೇವೆಯಲ್ಲಿ ಎಂದು ಬಳಸಿಕೊಂಡು ಚಾಲನೆ ಮಾಡಿದರು ಆದರೆ ಆರ್ಟಿ ಓ ಅಽಕಾರಿಗಳು ಮಾತ್ರ ಹೈಕೋರ್ಟ್ ಆದೇಶವನ್ನು ಗಾಳಿಗೆ ತೂರಿz್ದÁರೆಂದು ಕಂಡುಬರುತ್ತದೆ.
ಕಳೆದ ೨೦೧೯ ಡಿಸೆಂಬರï ೪ ರಂದು ರಾಜ್ಯ ಹೈಕೋರ್ಟ್ ಆದೇಶವನ್ನು ಜÁರಿಗೆ ತಂದು ಸರ್ಕಾರಿ ಅಥವಾ ಯಾವುದೇ ಇಲಾಖೆ,ಕಂಪನಿಯಲ್ಲಿ ಸೇವೆ ಸಲ್ಲಿಸುವ ಖಾಸಗಿ ವಾಹನಗಳು ನಂಬರ್ ಪ್ಲೇಟï ಮೇಲೆ ಯಾವುದೇ ಕಾರಣಕ್ಕೆ ಸರ್ಕಾರದ ಸೇವೆಯಲ್ಲಿ ಎಂದು ನಾಮ-Àಲಕದ ಮೇಲೆ ಬರೆದರೆ ಅಂತ ವಾಹನವನ್ನು ಜÁಪ್ತಿ ಮಾಡಲು ಆದೇಶ ಹೊರಡಿಸಿದೆ ಆದರೆ ಇದುವರೆಗೆ ಆರï ಟಿ ಓ ಕಚೇರಿಯ ಅಽಕಾರಿಗಳು ಒಂದು ಪ್ರಕರಣ ದಾಖಲಿಸಿಲ್ಲ.
ಹೈ ಕೋರ್ಟ್ ಆದೇಶಕ್ಕೆ ಕಿಮ್ಮತಿಲ್ಲ
ಜಿ¯್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಅಽಕ ವಾಹನಗಳು ತಮ್ಮ ವಾಹನದ ನಮಪಾಲಕದ ಕರ್ನಾಟಕ ಸರ್ಕಾರದ ಸೇವೆಯಲ್ಲಿ ಎಂದು ಬರೆಸಿಕೊಂಡು ರಸ್ತೆಗಿಳಿದಿದ್ದು ,ಈ ವಾಹನಗಳನ್ನು ಕೂಡಲೇ ಜಪ್ತಿ ಮಾಡಲು ಹೈಕೋರ್ಟ್ ಆದೇಶ ಹೊರಡಿಸಿ ೦೫ ವರ್ಷ ಕಳೆದರು ಜಿ¯್ಲÉಯ ಆರ್ಟಿಓ ಕಚೇರಿ ಅಽಕಾರಿಗಳು ಮಾತ್ರ ಕೋರ್ಟ್ನ ಆದೇಶಕ್ಕೆ ಕಿಮ್ಮತ್ತು ನೀಡದೆ ಕಚೇರಿಯಲ್ಲಿ ಇದ್ದಾರೆ.
ಸರ್ಕಾರಿ ಕಚೇರಿಯಲ್ಲಿ ಹೆಚ್ಚಿನ ವಾಹನ ಬಾಡಿಗೆಗೆ
ಸರ್ಕಾರಿ ಇಲಾಖೆಯಲ್ಲಿ ಹೊಸ ವಾಹನ ಖರೀದಿಗೆ ಸರ್ಕಾರ ಸುಮಾರು ವರ್ಷಗಳಿಂದ ಯಾವುದೇ ಅನುದಾನ ನೀಡಿಲ್ಲ ಕೇವಲ ಪೆಟ್ರೋಲï ಹಾಗೂ ಡಿಸೇಲï ಬಳಕೆಗೆ ಮಾತ್ರ ಅನುದಾನ ನೀಡಿದ್ದು ಅದರಿಂದ ಅಽಕಾರಿಗಳು ಖಾಸಗಿ ವಾಹನದ ಮೊರೆ ಹೋಗಿದ್ದು,ತಿಂಗಳಿಗೆ ಇಂತಿಷ್ಟು ಹಣವನ್ನು ನೀಡಿ ಬಾಡಿಗೆ ಪಡೆದಿರುತ್ತಾರೆ ಆದರೆ ಬಾಡಿಗೆ ಬಂದ ಚಾಲಕರು ತಮ್ಮ ವಾಹನದ ಮೇಲೆ ಕರ್ನಾಟಕ ಸರ್ಕಾರದ ಸೇವೆಯಲ್ಲಿ ವೆಂದು ಬರೆದುಕೊಂಡು ರಸ್ತೆಗೆ ಇಳಿಯುತ್ತಾರೆ.
ಅಕ್ರಮಕ್ಕೆ ಅನುಕೂಲ
ವಾಹನಕ್ಕೆ ಕರ್ನಾಟಕ ಸರ್ಕಾರ ಸೇವೆಯಲ್ಲಿ ಎಂದು ನಾಮ-Àಲಕ ಹಾಕಿಕೊಂಡು ಖಾಸಗಿ ವಾಹನ ಚಾಲಕರು ಅಕ್ರಮವಾಗಿ ಮಾದಕ ವಸ್ತುಗಳು ಸಾಗಿಸಲು ಈ ಬೋಡ್Àð ಅನುಕೂಲವಾಗಲಿದ್ದು, ಸರ್ಕಾರಿ ಕೆಲಸ ಮುಗಿದ ಮೇಲೆ ಹಣದ ಆಸೆಗೆ ಅಡ್ಡ ದಾರಿ ಇದಿಯಬಹುದು,ಇದರಿಂದ ರಾಜ್ಯದ ಯಾವುದೇ ಚಕ್ ಪೋಸ್ಟ್ಗಳಲ್ಲಿ ಪೊಲೀಸಲು ತನಿಖೆ ಮಾಡದೆ ನಂಬಿಕೆ ಮೇಲೆ ಬಿಟ್ಟು ಕಲಿಸಬಹುದುದೆಂದು ಜನರು ಆರೋಪಿಸಿz್ದÁರೆ.
೦೫ ವರ್ಷದಲ್ಲಿ ಪ್ರಕರಣ ಶೂನ್ಯ
ಜಿ¯್ಲÉಯಲ್ಲಿ ಸಾಕಷ್ಟು ವಾಹನಗಳು ಸರ್ಕಾರ ಸೇವೆಯಲ್ಲಿ, ಸಂಘ ಸಂಸ್ಥೆ, ಸಮಾಜ ಸೇವಕರು ಎಂದು ಸುಮಾರು ಸಾವಿರಕ್ಕೂ ಅಽಕ ವಾಹನಗಳು ನಾಮ -Àಲಕದ ಮೇಲೆ ಬರೆದುಕೊಂಡು ಖಾಸಗಿ ವಾಹನಗಳು ಓಡಾಟ ಮಾಡುತ್ತಿದ್ದರು, ಕಳೆದ ೫ ವರ್ಷದ ಹಿಂದೆ ರಾಜ್ಯ ಹೈಕೋರ್ಟ್ð ಆದೇಶ ಹೊರಡಿಸಿದ್ದು,ಆದರೆ ಜಿ¯್ಲÉಯ ಆರ್ಟಿಓ ಅಽಕಾರಿಗಳು ಒಂದು ಪ್ರಕರಣವನ್ನು ದಾಖಲೆ ಮಾಡದೆ ಶೂನ್ಯ ಸಂಖ್ಯೆಯನ್ನು ಹೊದಿದ್ದು ,ಪ್ರಕರಣ ದಲಿಸಲಾಗುತ್ತದೆಂದು ಅಽಕಾರಿಗಳು ಉಡಾಪೆ ಉತ್ತರವನ್ನು ನೀಡುತ್ತಿz್ದÁರೆ.
————
ಕೋಟï
—————
ಸರ್ಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಬಾಡಿಗೆ ವಾಹನಗಳಿಗೆ ಕರ್ನಾಟಕ ಸೇವೆಯಲ್ಲಿ ಎಂದು ನಾಮ-Àಲಕ ಹಾಕಿರುವುದು ಗಮನಕ್ಕೆ ಇದೆ. ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಜಾಗೃತಿಯಿಂದ ಎಚ್ಚರ ವಹಿಸದಿದ್ದಾರೆ ಕ್ರಮ ವಹಿಸಲಾಗುವುದು.
ಎಸ್.ದೇವೇಂದ್ರ ಪ್ರಸಾದ್ ಪ್ರದೇಶಿಕ ಸಾರಿಗೆ ಇಲಾಖೆ ಅಽಕಾರಿ ರಾಯಚೂರು
Karnataka Govt No Name-Àlaka High Court Order For Private Vehicles...