ರಾಜ್ಯದಲ್ಲಿ ಒಂದೇ ದಿನ 299 ಕರೊನಾ ಪ್ರಕರಣ! ರಾಯಚೂರು, ಬೀದರ್ನಲ್ಲಿ ಇಬ್ಬರ ಬಲಿ
ಬೆಂಗಳೂರು: ರಾಜ್ಯದಲ್ಲಿ ಕರೊನಾ ತನ್ನ ಭೀಕರ ಸ್ವರೂಪವನ್ನು ತೋರಿಸುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 299 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3221ಕ್ಕೆ ಏರಿದೆ. ಇವರ ಪೈಕಿ 255 ಮಂದಿ ಹೊರರಾಜ್ಯಗಳ ಪ್ರಯಾಣಿಕರಾದರೆ 7 ಮಂದಿ ವಿದೇಶಗಳಿಂದ ವಾಪಸಾದವರು. 1218 ಮಂದಿ ಇದಾಗಲೇ ಸೋಂಕಿನಿಂದ ಗುಣಮುಖರಾಗಿ ವಾಪಸ್ ಆಗಿದ್ದು, 1950 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15 ಮಂದಿ ಐಸಿಯುವೆ ದಾಖಲು ಮಾಡಲಾಗಿದೆ. ಮುಂಬೈನಿಂದ ವಾಪಸ್ ಬಂದಿದ್ದ ರಾಯಚೂರಿನ 50 ವರ್ಷದ ವ್ಯಕ್ತಿ ಹಾಗೂ … Continue reading ರಾಜ್ಯದಲ್ಲಿ ಒಂದೇ ದಿನ 299 ಕರೊನಾ ಪ್ರಕರಣ! ರಾಯಚೂರು, ಬೀದರ್ನಲ್ಲಿ ಇಬ್ಬರ ಬಲಿ
Copy and paste this URL into your WordPress site to embed
Copy and paste this code into your site to embed