ರಾಜ್ಯದಲ್ಲಿ ಒಂದೇ ದಿನ 299 ಕರೊನಾ ಪ್ರಕರಣ! ರಾಯಚೂರು, ಬೀದರ್​ನಲ್ಲಿ ಇಬ್ಬರ ಬಲಿ

ಬೆಂಗಳೂರು: ರಾಜ್ಯದಲ್ಲಿ ಕರೊನಾ ತನ್ನ ಭೀಕರ ಸ್ವರೂಪವನ್ನು ತೋರಿಸುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 299 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3221ಕ್ಕೆ ಏರಿದೆ. ಇವರ ಪೈಕಿ 255 ಮಂದಿ ಹೊರರಾಜ್ಯಗಳ ಪ್ರಯಾಣಿಕರಾದರೆ 7 ಮಂದಿ ವಿದೇಶಗಳಿಂದ ವಾಪಸಾದವರು. 1218 ಮಂದಿ ಇದಾಗಲೇ ಸೋಂಕಿನಿಂದ ಗುಣಮುಖರಾಗಿ ವಾಪಸ್​ ಆಗಿದ್ದು, 1950 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15 ಮಂದಿ ಐಸಿಯುವೆ ದಾಖಲು ಮಾಡಲಾಗಿದೆ. ಮುಂಬೈನಿಂದ ವಾಪಸ್​ ಬಂದಿದ್ದ ರಾಯಚೂರಿನ 50 ವರ್ಷದ ವ್ಯಕ್ತಿ ಹಾಗೂ … Continue reading ರಾಜ್ಯದಲ್ಲಿ ಒಂದೇ ದಿನ 299 ಕರೊನಾ ಪ್ರಕರಣ! ರಾಯಚೂರು, ಬೀದರ್​ನಲ್ಲಿ ಇಬ್ಬರ ಬಲಿ