ರೈತ ಸಂಘಟನೆಗಳಿಂದ 28ಕ್ಕೆ ಕರ್ನಾಟಕ ಬಂದ್
ಬೆಂಗಳೂರು: ರೈತ ಸಂಘಟನೆಗಳು ಕೈಗೊಂಡಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸಚಿವ ಎಸ್.ಟಿ.ಸೋಮಶೇಖರ್ ಅಧಿವೇಶನದಲ್ಲಿ ಬುಧವಾರ ಎಪಿಎಂಸಿ ಮಸೂದೆ ಮಂಡಿಸಿದ ಬೆನ್ನೆಲ್ಲೆ ರಾಜ್ಯ ರೈತ ಸಂಘಟನೆಗಳು ಸೋಮವಾರ (ಸೆ.28) ಕರ್ನಾಟಕ ಬಂದ್ಗೆ ಕರೆ ನೀಡಿವೆ. ಮೂರು ದಿನಗಳಿಂದ ಸ್ವಾತಂತ್ರ್ಯಉದ್ಯಾನ ಹಾಗೂ ಆನಂದ್ ರಾವ್ ವೃತ್ತದಲ್ಲಿ ನಡೆಯತ್ತಿರುವ ರೈತರ ಅಹೋರಾತ್ರಿ ಧರಣಿ ಮುಂದುವರಿದಿದೆ. ಹೋರಾಟದ ವಿಚಾರದಲ್ಲಿ ಎರಡು ಬಣ ಏರ್ಪಟ್ಟಿದ್ದು, ಕರ್ನಾಟಕ ಬಂದ್ ಬಗ್ಗೆ ಸಂಘಟನೆಗಳಲ್ಲೇ ಗೊಂದಲ ಮೂಡಿತ್ತು. ಆದರೆ, ಎಸ್.ಟಿ.ಸೋಮಶೇಖರ್ ಎಪಿಎಂಸಿ ಮಸೂದೆ ಮಂಡಿಸಿದ ಬೆನ್ನೆಲ್ಲೆ … Continue reading ರೈತ ಸಂಘಟನೆಗಳಿಂದ 28ಕ್ಕೆ ಕರ್ನಾಟಕ ಬಂದ್
Copy and paste this URL into your WordPress site to embed
Copy and paste this code into your site to embed