ಕರ್ನಾಟಕ ಬಂದ್: ವಿವಿಧೆಡೆ ಬೆಳಗ್ಗಿನ ಸನ್ನಿವೇಶ ಹೀಗಿದೆ ನೋಡಿ..

ಬೆಂಗಳೂರು: ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಇಂದಿನ ರಾಜ್ಯಬಂದ್​ಗೆ 110ಕ್ಕೂ ಹೆಚ್ಚು ಸಂಘಟನೆಗಳು ಪ್ರತ್ಯಕ್ಷ ಮತ್ತು ನೈತಿಕ ಬೆಂಬಲ ಸೂಚಿಸಿವೆ. ರಾಜಕೀಯ ಪಕ್ಷಗಳೂ ಬೆಂಬಲ ಸೂಚಿಸಿದ್ದು, ಬೆಳಗ್ಗೆ 6 ಗಂಟೆಗೆ ಹಲವೆಡೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದ ವಿವಿಧ ಬಾಗಗಳಲ್ಲಿನ ಪ್ರತಿಭಟನೆಯ ಕಿರು ಚಿತ್ರಣ ಇಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ಕಾನೂನು ಜಾರಿಗೊಳಿಸಿದೆ. ರೈತ ಸಂಘಟನೆಗಳ ರಾಜ್ಯ ಬಂದ್ ಕರೆಗೆ ಕರವೇ ಬೆಂಬಲ … Continue reading ಕರ್ನಾಟಕ ಬಂದ್: ವಿವಿಧೆಡೆ ಬೆಳಗ್ಗಿನ ಸನ್ನಿವೇಶ ಹೀಗಿದೆ ನೋಡಿ..