‘ಕರಿ ಹೈದ ಕೊರಗಜ್ಜ’ ತಂಡದಿಂದ ಕೋಲಸೇವೆ; ‘ಗುಳಿಗ ದೈವ’ಕ್ಕೆ ಕ್ಷೇತ್ರ ನಿರ್ಮಾಣ
ಬೆಂಗಳೂರು: ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ದೈವದ ಕುರಿತ ಸಿನಿಮಾ ‘ಕರಿ ಹೈದ ಕೊರಗಜ್ಜ’. ಚಿತ್ರದ ಚಿತ್ರೀಕರಣದ ವೇಳೆ ಅನೇಕ ಪವಾಡಗಳು ಗೋಚರಕ್ಕೆ ಬಂದಿದ್ದು, ಇತ್ತೀಚೆಗಷ್ಟೆ ಕುತೂಹಲಕಾರಿ ವಿಷಯವನ್ನು ನಿರ್ದೇಶಕರು ಬಹಿರಂಗಪಡಿಸಿದ್ದಾರೆ. ಗುಳಿಗನ ಸ್ಥಳ “ಪುತ್ತೂರಿನಲ್ಲಿ ಸೆಟ್ ನಿರ್ಮಾಣದ ವೇಳೆ, ಕೆಲಸಗಾರರು ಯಾವುದೋ ಆವೇಶ ಬಂದಂತೆ ಅಲ್ಲಲ್ಲೇ ಮೂರ್ಛೆ ಹೋಗತೊಡಗಿದರು. ಸ್ಥಳಿಯರು ಅರಿಶಿನ ನೀರು ಪ್ರೋಕ್ಷಿಸಿದರು. ಕೆಲವರನ್ನು ಆಸ್ಪತ್ರೆಗೂ ದಾಖಲಿಸಲಾಯಿತು. ನಂತರ ಅಲ್ಲಿ ಸೆಟ್ ನಿರ್ಮಿಸಲು ಯಾರೂ ಬರಲಿಲ್ಲ. ಅದು ಕರಾವಳಿಯ ಉಗ್ರರೂಪದ ದೈವ ‘ಗುಳಿಗ’ನ ಸ್ಥಳವೆಂದು … Continue reading ‘ಕರಿ ಹೈದ ಕೊರಗಜ್ಜ’ ತಂಡದಿಂದ ಕೋಲಸೇವೆ; ‘ಗುಳಿಗ ದೈವ’ಕ್ಕೆ ಕ್ಷೇತ್ರ ನಿರ್ಮಾಣ
Copy and paste this URL into your WordPress site to embed
Copy and paste this code into your site to embed