ಚಿತ್ರೀಕರಣ ಮುಕ್ತಾಯದತ್ತ ಕರಟಕ ದಮನಕ; ಚಿತ್ರತಂಡದ ಮೊದಲ ಪ್ರೆಸ್ ಮೀಟ್
ಬೆಂಗಳೂರು: ಶಿವರಾಕುಮಾರ್ ಹಾಗೂ ಪ್ರಭುದೇವ ಒಟ್ಟಿಗೆ ನಟಿಸುತ್ತಿರುವ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ‘ಕರಟಕ ದಮನಕ’. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಚಿತ್ರತಂಡ ಪತ್ರಿಕಾ ಗೋಷ್ಟಿಯನ್ನು ಹಮ್ಮಿಕೊಂಡಿತ್ತು. ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಯೋಗರಾಜ್ ಭಟ್, ‘ಎರಡು ಕುತಂತ್ರಿ ನರಿಗಳು ಹೇಗೆಲ್ಲ ಸ್ಕಾೃಮ್ ಮಾಡುತ್ತಾರೆ ಎನ್ನುವುದರ ಸುತ್ತ ಕಥೆ ಸಾಗುತ್ತಾದರೂ, ಮುಂದೆ ಅವರ ಜೀವನದಲ್ಲಿ ಏನಾಗುತ್ತದೆ ಎನ್ನುವುದೇ ಕಥೆ. ಡಾರ್ಕ್ ಕಾಮಿಡಿ, ಮನರಂಜನೆ ಜತೆ ಒಂದು ಸಂದೇಶವಿದೆ. ಹಾಡುಗಳ ಭಾಗ ಚಿತ್ರೀಕರಣ ಮುಗಿಸಿದರೆ ಸುಮಾರು … Continue reading ಚಿತ್ರೀಕರಣ ಮುಕ್ತಾಯದತ್ತ ಕರಟಕ ದಮನಕ; ಚಿತ್ರತಂಡದ ಮೊದಲ ಪ್ರೆಸ್ ಮೀಟ್
Copy and paste this URL into your WordPress site to embed
Copy and paste this code into your site to embed