ಸಲ್ಮಾನ್ ಆಯ್ತು, ಈ ಖ್ಯಾತ ನಿರ್ದೇಶಕನ ಹತ್ಯೆಗೂ ಗ್ಯಾಂಗ್ಸ್ಟರ್ ಬಿಷ್ಣೋಯಿ ಸ್ಕೆಚ್: ತನಿಖೆಯಿಂದ ಬಯಲು
ಮುಂಬೈ: ಪಂಜಾಬ್ ಗಾಯಕನ ಹತ್ಯೆ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಬಿಷ್ಣೋಯಿ ಲಿಸ್ಟ್ನಲ್ಲಿ ಮತ್ತೊಬ್ಬ ಖ್ಯಾತ ನಿರ್ದೇಶಕನ ಹೆಸರು ಇತ್ತು ಎಂಬ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಸಲ್ಮಾನ್ ಖಾನ್ಗೆ ಜೀವಬೆದರಿಕೆ ಪತ್ರ ಹಾಗೂ ಪಂಜಾಬ್ ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್, ಕರಣ್ ಜೋಹರ್ ಹತ್ಯೆಗೂ ಸಂಚು ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕರಣ್ ಜೋಹರ್ನನ್ನು ಅಪಹರಿಸಿ 5 ಕೋಟಿ ರೂ. … Continue reading ಸಲ್ಮಾನ್ ಆಯ್ತು, ಈ ಖ್ಯಾತ ನಿರ್ದೇಶಕನ ಹತ್ಯೆಗೂ ಗ್ಯಾಂಗ್ಸ್ಟರ್ ಬಿಷ್ಣೋಯಿ ಸ್ಕೆಚ್: ತನಿಖೆಯಿಂದ ಬಯಲು
Copy and paste this URL into your WordPress site to embed
Copy and paste this code into your site to embed