ಮಾ. 29ರಿಂದ ಏ.8ರವರೆಗೆ ಕರಗ ಉತ್ಸವ: ಮಸ್ತಾನ್ ಸಾಬ್ ದರ್ಗಾಕ್ಕೆ ಹೋಗದಂತೆ ಹಿಂದು ಸಂಘಟನೆಗಳ ಪಟ್ಟು

ಬೆಂಗಳೂರು: ಮಾರ್ಚ್​ 29 ರಿಂದ ಏಪ್ರಿಲ್​ 8ರವರೆಗೆ ಐತಿಹಾಸಿಕ ಕರಗ ಉತ್ಸವ ಬಹಳ ವಿಜೃಂಭಣೆಯಿಂದ ನಗರದಲ್ಲಿ ನಡೆಯಲಿದೆ. ಈ ಬಾರಿಯು ಕರಗ ವಿಚಾರದಲ್ಲಿ ಧರ್ಮ ದಂಗಲ್​ ಎದುರಾಗುವ ಸಾಧ್ಯತೆ ಇದೆ. ಕರಗವನ್ನು ಮಸ್ತಾನ್ ಸಾಬ್ ದರ್ಗಕ್ಕೆ ಕರೆದೊಯ್ಯದಂತೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿದ್ದರೆ, ಈ ಬಾರಿಯೂ ಕರಗ ದರ್ಗಗೆ ಹೋಗೆ ಹೋಗುತ್ತೆ ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ಅಧ್ಯಕ್ಷ ಸತೀಶ್ ಹೇಳಿಕೆ ನೀಡಿದ್ದಾರೆ. ಕರಗವನ್ನು ನಾವು ಮಾಡಿಸಲ್ಲ, ಆ ತಾಯಿ ಮಾಡಿಸುತ್ತಾಳೆ. ಬೆಂಗಳೂರು ಕರಗಕ್ಕೆ 8 ನೂರು ವರ್ಷ … Continue reading ಮಾ. 29ರಿಂದ ಏ.8ರವರೆಗೆ ಕರಗ ಉತ್ಸವ: ಮಸ್ತಾನ್ ಸಾಬ್ ದರ್ಗಾಕ್ಕೆ ಹೋಗದಂತೆ ಹಿಂದು ಸಂಘಟನೆಗಳ ಪಟ್ಟು