ಶಬರಿಮಲೆಗೆ ಮೊದಲ ಬಾರಿ ಭೇಟಿ ನೀಡಿ ಹರಕೆ ತೀರಿಸಿದ ಶತಾಯುಷಿ; ವ್ಯಾಪಕ ಮೆಚ್ಚುಗೆ

ಶಬರಿಮಲೆ: ಭಕ್ತಿ ಹೇಗಿರಬೇಕೆಂದರೆ ಜನರು ಸಾವಿರ ಹೇಳಬಹುದು. ಶೃದ್ಧೆ, ಏಕಾಗ್ರತೆ, ನಿಷ್ಕಳಂಕ ಹೃದಯ, ಮೌನ, ಪ್ರಾರ್ಥನೆ ದೇವರ ತಟ್ಟುವಂತಿರಬೇಕು, ಮುಟ್ಟುವಂತಿರಬೇಕು. ಇದೀಗ ಅದೇ ರೀತಿಯ ಘಟನೆಯೊಂದಕ್ಕೆ ಶಬರಿಮಲೆ ಅಯ್ಯಪ್ಪನ ಸನ್ನಿದಾನ ಸಾಕ್ಷಿಯಾಗಿದ್ದು, ಎಲ್ಲರ ಗಮನ ಸೆಳೆದಿದೆ. ಕೇರಳದ ವಯನಾಡ್​ ಮೂಲದ ಶತಾಯುಷಿಯೊಬ್ಬರು 41 ದಿನಗಳ ಕಠಿಣ ವ್ತ ಕೈಗೊಂಡು ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ತಮ್ಮ ಹರಕೆಯನ್ನು ತೀರಿಸಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್​ ಆಗಿದೆ. ಶತಾಯುಷಿ ವಯನಾಡಿನ ಮೂನ್ನನಕುಜಿಯ ಪಾರುಕುಟ್ಟಿಯಮ್ಮ 41 ದಿನಗಳ ವ್ರತವನ್ನು … Continue reading ಶಬರಿಮಲೆಗೆ ಮೊದಲ ಬಾರಿ ಭೇಟಿ ನೀಡಿ ಹರಕೆ ತೀರಿಸಿದ ಶತಾಯುಷಿ; ವ್ಯಾಪಕ ಮೆಚ್ಚುಗೆ