ಶಬರಿಮಲೆಗೆ ಮೊದಲ ಬಾರಿ ಭೇಟಿ ನೀಡಿ ಹರಕೆ ತೀರಿಸಿದ ಶತಾಯುಷಿ; ವ್ಯಾಪಕ ಮೆಚ್ಚುಗೆ
ಶಬರಿಮಲೆ: ಭಕ್ತಿ ಹೇಗಿರಬೇಕೆಂದರೆ ಜನರು ಸಾವಿರ ಹೇಳಬಹುದು. ಶೃದ್ಧೆ, ಏಕಾಗ್ರತೆ, ನಿಷ್ಕಳಂಕ ಹೃದಯ, ಮೌನ, ಪ್ರಾರ್ಥನೆ ದೇವರ ತಟ್ಟುವಂತಿರಬೇಕು, ಮುಟ್ಟುವಂತಿರಬೇಕು. ಇದೀಗ ಅದೇ ರೀತಿಯ ಘಟನೆಯೊಂದಕ್ಕೆ ಶಬರಿಮಲೆ ಅಯ್ಯಪ್ಪನ ಸನ್ನಿದಾನ ಸಾಕ್ಷಿಯಾಗಿದ್ದು, ಎಲ್ಲರ ಗಮನ ಸೆಳೆದಿದೆ. ಕೇರಳದ ವಯನಾಡ್ ಮೂಲದ ಶತಾಯುಷಿಯೊಬ್ಬರು 41 ದಿನಗಳ ಕಠಿಣ ವ್ತ ಕೈಗೊಂಡು ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ತಮ್ಮ ಹರಕೆಯನ್ನು ತೀರಿಸಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಶತಾಯುಷಿ ವಯನಾಡಿನ ಮೂನ್ನನಕುಜಿಯ ಪಾರುಕುಟ್ಟಿಯಮ್ಮ 41 ದಿನಗಳ ವ್ರತವನ್ನು … Continue reading ಶಬರಿಮಲೆಗೆ ಮೊದಲ ಬಾರಿ ಭೇಟಿ ನೀಡಿ ಹರಕೆ ತೀರಿಸಿದ ಶತಾಯುಷಿ; ವ್ಯಾಪಕ ಮೆಚ್ಚುಗೆ
Copy and paste this URL into your WordPress site to embed
Copy and paste this code into your site to embed