ಲಸಿಕೆ ಸಂಶೋಧಿಸುವ ತಂಡದಲ್ಲಿ ಕನ್ನಡಿಗ ಯುವ ವಿಜ್ಞಾನಿ

ಹಾಸನ: ವಿಶ್ವವನ್ನೇ ತಲ್ಲಣಗೊಳಿಸಿರುವ ಕರೊನಾ ಸೋಂಕಿಗೆ ಲಸಿಕೆ ಸಂಶೋಧಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಘ ರೂಪಿಸಿರುವ ಯೂರೋಪ್ ರಾಷ್ಟ್ರಗಳ 10 ತಂಡಗಳನ್ನು ಒಳಗೊಂಡಿರುವ ಯುರೋಪಿಯನ್ ಟಾಸ್ಕ್​ಫೋರ್ಸ್ ಫಾರ್ ಕರೊನಾ ವೈರಸ್ ಟೀಂನಲ್ಲಿ ಅರಕಲಗೂಡು ಮೂಲದ ಕನ್ನಡಿಗ ಯುವ ವಿಜ್ಞಾನಿ ಸ್ಥಾನ ಪಡೆದಿದ್ದಾರೆ. ಅವರು ತಿಂಗಳಿನಿಂದ ಔಷಧ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಅರಕಲಗೂಡಿನ ದಿ.ಜವರಪ್ಪ ಮತ್ತು ಎ.ಆರ್.ರತ್ನಮ್ಮ ದಂಪತಿ ಪುತ್ರ ಮಹದೇಶ್ ಪ್ರಸಾದ್ ಜಾಗತಿಕ ಸಮಸ್ಯೆಗೆ ಪರಿಹಾರ ರೂಪಿಸುತ್ತಿರುವ ತಂಡದ ಭಾಗವಾಗಿರುವ ಕನ್ನಡಿಗ. ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ … Continue reading ಲಸಿಕೆ ಸಂಶೋಧಿಸುವ ತಂಡದಲ್ಲಿ ಕನ್ನಡಿಗ ಯುವ ವಿಜ್ಞಾನಿ