ಬೆಂಗಳೂರಲ್ಲಿ ‘ಕನ್ನಡ ರಥ’ಕ್ಕೆ ಅದ್ದೂರಿ ಪೂಜೆ: ಕನ್ನಡ ಜ್ಯೋತಿ ಹಿಡಿದು ನಗರ ಸಂಚಾರ

ಬೆಂಗಳೂರು: ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ರಾಜ್ಯಾದ್ಯಂತ ಸಂಚರಿಸಲಿರುವ ಕನ್ನಡ ರಥ ಬೆಂಗಳೂರು ತಲುಪಿದ್ದು, ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಆವರಣದಲ್ಲಿ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ, ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ, ಮಾಜಿ ಅಧ್ಯಕ್ಷ ಡಾ. ಮನುಬಳಿಗಾರ್, ಇತಿಹಾಸ ತಜ್ಞ ಡಾ. ತಲಕಾಡು ಚಿಕ್ಕರಂಗೇಗೌಡ, ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ್, ಕಸಾಪ ಗೌರವ … Continue reading ಬೆಂಗಳೂರಲ್ಲಿ ‘ಕನ್ನಡ ರಥ’ಕ್ಕೆ ಅದ್ದೂರಿ ಪೂಜೆ: ಕನ್ನಡ ಜ್ಯೋತಿ ಹಿಡಿದು ನಗರ ಸಂಚಾರ