ಆಚರಣೆಗಳ ಸುತ್ತ ಸಂಘರ್ಷದ ಕಥೆ: ವಿಜಯವಾಣಿ ಸಿನಿಮಾ ವಿಮರ್ಶೆ

ಚಿತ್ರ: ಕಾಂತಾರ ನಿರ್ದೇಶನ: ರಿಷಬ್ ಶೆಟ್ಟಿ ನಿರ್ಮಾಣ: ವಿಜಯ್ ಕುಮಾರ್ ಕಿರಗಂದೂರು ತಾರಾಗಣ: ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಮಾನಸಿ ಸುಧೀರ್, ಪ್ರಕಾಶ್ ತುಮ್ಮಿನಾಡು ಮುಂತಾದವರು | ಚೇತನ್ ನಾಡಿಗೇರ್ ಬೆಂಗಳೂರು ನಮ್ಮದಲ್ಲದ ಬೇರೆಬೇರೆ ಭಾಷೆಗಳ ನೇಟಿವಿಟಿಯನ್ನು ತಂದು ಇಲ್ಲಿ ರೀಮೇಕ್ ಮಾಡಲಾಗುತ್ತದೆ, ಕನ್ನಡದಲ್ಲಿ ಇಲ್ಲಿನ ಮಣ್ಣಿಗೆ ಹತ್ತಿರವಾದ ಸಿನಿಮಾಗಳು ಬರುವುದಿಲ್ಲ ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಅದಕ್ಕೊಂದು ಉತ್ತರ ‘ಕಾಂತಾರ’. ಕರಾವಳಿ ಕರ್ನಾಟಕ ಭಾಗದ ಸೊಗಡನ್ನು ಈ ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು … Continue reading ಆಚರಣೆಗಳ ಸುತ್ತ ಸಂಘರ್ಷದ ಕಥೆ: ವಿಜಯವಾಣಿ ಸಿನಿಮಾ ವಿಮರ್ಶೆ