ಕಂಗನಾ ಇಷ್ಟೆಲ್ಲಾ ಮಾಡಿದ್ದು ತಮಾಷೆಗಂತೆ!
ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತಾಗಿ ದೊಡ್ಡ ಸುದ್ದಿಯಾಗಿದ್ದು ಕೆಲವು ವರ್ಷಗಳ ಹಿಂದೆ. ಜನಪ್ರಿಯ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿಥ್ ಕರಣ್’ ಕಾರ್ಯಕ್ರಮದಲ್ಲಿ ಈ ವಿಷಯವಾಗಿ ಅವರು ಮೊದಲು ಮಾತನಾಡಿದ್ದರು. ಬಾಲಿವುಡ್ನಲ್ಲಿ ಸ್ವಜನಪಕ್ಷಪಾತವನ್ನು ಪೋಷಿಸುತ್ತಿರುವುದು ಕರಣ್ ಎಂದು ಕಂಗನಾ ಆರೋಪಿಸಿದ್ದರು. ಇದನ್ನೂ ಓದಿ: ಪವರ್ಸ್ಟಾರ್ ಟ್ರೇಲರ್ ಲೀಕ್: ಚಂದಾದಾರರಿಗೆ ಹಣ ವಾಪಾಸ್ ನೀಡ್ತಾರಂತೆ ಆರ್ಜಿವಿ! ಸುಶಾಂತ್ ಸಿಂಗ್ ಆತ್ಮಹತ್ಯೆಗೂ ಈ ನೆಪೋಟಿಸಂ ವಿಷಯವನ್ನು ತಳುಕು ಹಾಕಿದ ಕಂಗನಾ, ಅದರಿಂದಲೇ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡು ಆರೋಪಿಸಿದ್ದರು. ಈಗ ಉಲ್ಟಾ … Continue reading ಕಂಗನಾ ಇಷ್ಟೆಲ್ಲಾ ಮಾಡಿದ್ದು ತಮಾಷೆಗಂತೆ!
Copy and paste this URL into your WordPress site to embed
Copy and paste this code into your site to embed