ಪ್ರಾಣಕ್ಕಿಂತ ಕೊಟ್ಟ ಮಾತು ದೊಡ್ಡದು … ಕಂಗನಾ ಹೀಗೆ ಹೇಳಿದ್ದು ಯಾಕೆ?

ಮುಂಬೈ: ಸ್ವರ ಭಾಸ್ಕರ್​ ಸೇರಿದಂತೆ ಹಲವರು ತಮ್ಮ ವಿರುದ್ಧ ನಡೆಸಿರುತ್ತಿರುವ ‘ಕಂಗನಾ ಅವಾರ್ಡ್​ ವಾಪಸ್​ ಕರ್​ …’ ಅಭಿಯಾನದ ಕುರಿತು ಮಾತನಾಡಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​, ತಮ್ಮ ಮಾತು ಸುಳ್ಳಾದರ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸು ಕೊಡುತ್ತೇನೆ ಎಂದು ಮತ್ತೊಮ್ಮೆ ಹೇಳಿದ್ದಾರೆ. ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಅವರ ಪರವಾಗಿ ಗಟ್ಟಿಯಾಗಿ ನಿಂತವರು ಕಂಗನಾ ರಣಾವತ್​. ಸುಶಾಂತ್​ ಅತ್ಮಹತ್ಯೆ ಮಾಡಿಕೊಂಡಿಲ್ಲ, ಅವರನ್ನು ಕೊಲಲ್ಲಾಗಿದೆ ಎಂಬರ್ಥದಲ್ಲಿ ಅವರು ಮಾತನಾಡಿದ್ದರು. ಅಷ್ಟೇ ಅಲ್ಲ, ಒಂದು ಪಕ್ಷ ತಮ್ಮ … Continue reading ಪ್ರಾಣಕ್ಕಿಂತ ಕೊಟ್ಟ ಮಾತು ದೊಡ್ಡದು … ಕಂಗನಾ ಹೀಗೆ ಹೇಳಿದ್ದು ಯಾಕೆ?