ನನ್ನ ತುಂಬಾ ಮಿಸ್​ ಮಾಡಿಕೊಳ್ತಿದ್ದೀರಾ ಅನಿಸುತ್ತೆ … ಕಂಗನಾ ಹೀಗೆ ಹೇಳಿದ್ದು ಯಾರಿಗೆ?

ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಅವರ ಅಸಹಜ ಸಾವಿನ ಕುರಿತು ಮುಂಬೈ ಪೊಲೀಸರು ಯಾವಾಗ ಸಮನ್ಸ್​ ಕೊಟ್ಟರೂ ಬರುವುದಾಗಿ ಕಂಗನಾ ಹೇಳುತ್ತಲೇ ಇದ್ದರು. ಆದರೆ, ಮುಂಬೈ ಪೊಲೀಸರು ಸುಶಾಂತ್​ ಸಾವಿನ ಕುರಿತಾಗಿ ಕಂಗನಾ ಅವರನ್ನು ಕರೆಸಲೇ ಇಲ್ಲ. ಆದರೆ, ಕೆಲವು ದಿನಗಳ ಹಿಂದೆ ಮುಂಬೈ ಪೊಲೀಸರಿಂದ ಕಂಗನಾಗೆ ಸಮನ್ಸ್​ ಹೋಗಿದೆ. ಬರೀ ಕಂಗನಾಗಷ್ಟೇ ಅಲ್ಲ, ಅವರ ಅಕ್ಕ ರಂಗೋಲಿ ಚಾಂಡೆಲ್​ಗೆ ಸಹ ಕೋಮು ಸೌಹಾರ್ದತೆ ಕದಡುವ ವಿಚಾರದಲ್ಲಿ ಸಮನ್ಸ್​ ಹೋಗಿದೆ. ಬಾಂದ್ರಾ ಪೊಲೀಸರ ಎದುರು ಅಕ್ಟೋಬರ್​ 25 … Continue reading ನನ್ನ ತುಂಬಾ ಮಿಸ್​ ಮಾಡಿಕೊಳ್ತಿದ್ದೀರಾ ಅನಿಸುತ್ತೆ … ಕಂಗನಾ ಹೀಗೆ ಹೇಳಿದ್ದು ಯಾರಿಗೆ?