‘ಮುಂಬೈನಲ್ಲಿ ಇದೇನಿದು ಗೂಂಡಾ ರಾಜ್, ಅಸಮರ್ಥ ಸಿಎಂ ಮತ್ತವರ ತಂಡವನ್ನು ಪ್ರಶ್ನಿಸುವವರು ಯಾರೂ ಇಲ್ಲವೇ?’

ಮುಂಬೈ: ನಟಿ ಕಂಗನಾ ರಣಾವತ್​ ಮತ್ತು ಮುಂಬೈ ಸರ್ಕಾರದ ವಿರುದ್ಧ ಜಿದ್ದಾಜಿದ್ದಿ ನಡೆಯುತ್ತಿರುವುದು ಹಳೇ ವಿಚಾರ. ಸುಶಾಂತ್​ ಸಿಂಗ್​ ಸಾವು, ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಂಗನಾ, ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಪುತ್ರನ ವಿರುದ್ಧ ನೇರವಾಗಿ ಆರೋಪ ಮಾಡಿದ್ದರು. ಕಂಗನಾ ಅವರ ಮುಂಬೈ ಕಚೇರಿಯನ್ನು ಮಹಾ ಸರ್ಕಾರ ಧ್ವಂಸ ಮಾಡಿಸಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಈ ಮಧ್ಯೆ ನಟಿ ಕಂಗನಾ ಈಗ ಮತ್ತೊಮ್ಮೆ ಮಹಾರಾಷ್ಟ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ … Continue reading ‘ಮುಂಬೈನಲ್ಲಿ ಇದೇನಿದು ಗೂಂಡಾ ರಾಜ್, ಅಸಮರ್ಥ ಸಿಎಂ ಮತ್ತವರ ತಂಡವನ್ನು ಪ್ರಶ್ನಿಸುವವರು ಯಾರೂ ಇಲ್ಲವೇ?’