‘ಮುಂಬೈನಲ್ಲಿ ಇದೇನಿದು ಗೂಂಡಾ ರಾಜ್, ಅಸಮರ್ಥ ಸಿಎಂ ಮತ್ತವರ ತಂಡವನ್ನು ಪ್ರಶ್ನಿಸುವವರು ಯಾರೂ ಇಲ್ಲವೇ?’
ಮುಂಬೈ: ನಟಿ ಕಂಗನಾ ರಣಾವತ್ ಮತ್ತು ಮುಂಬೈ ಸರ್ಕಾರದ ವಿರುದ್ಧ ಜಿದ್ದಾಜಿದ್ದಿ ನಡೆಯುತ್ತಿರುವುದು ಹಳೇ ವಿಚಾರ. ಸುಶಾಂತ್ ಸಿಂಗ್ ಸಾವು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಂಗನಾ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರನ ವಿರುದ್ಧ ನೇರವಾಗಿ ಆರೋಪ ಮಾಡಿದ್ದರು. ಕಂಗನಾ ಅವರ ಮುಂಬೈ ಕಚೇರಿಯನ್ನು ಮಹಾ ಸರ್ಕಾರ ಧ್ವಂಸ ಮಾಡಿಸಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಈ ಮಧ್ಯೆ ನಟಿ ಕಂಗನಾ ಈಗ ಮತ್ತೊಮ್ಮೆ ಮಹಾರಾಷ್ಟ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ … Continue reading ‘ಮುಂಬೈನಲ್ಲಿ ಇದೇನಿದು ಗೂಂಡಾ ರಾಜ್, ಅಸಮರ್ಥ ಸಿಎಂ ಮತ್ತವರ ತಂಡವನ್ನು ಪ್ರಶ್ನಿಸುವವರು ಯಾರೂ ಇಲ್ಲವೇ?’
Copy and paste this URL into your WordPress site to embed
Copy and paste this code into your site to embed