‘ಕಾಂತಾರ’ ಚಿತ್ರವನ್ನು ಮೆಚ್ಚಿ ರಿಷಭ್ ಶೆಟ್ರಿಗೆ ಪತ್ರ ಬರೆದ ಕಮಲ್ ಹಾಸನ್
ಬೆಂಗಳೂರು: ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರವನ್ನು ನೋಡಿದ ಕಾಲಿವುಡ್ನ ಜನಪ್ರಿಯ ನಟ ಕಮಲ್ ಹಾಸನ್, ರಿಷಭ್ ಶೆಟ್ಟಿಗೆ ಫೋನ್ ಮಾಡಿ ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿದ ಸುದ್ದಿ ಬಂದಿತ್ತು. ಈಗ ಅವರು ರಿಷಭ್ಗೆ ಪತ್ರ ಬರೆದಿದ್ದು, ಅವರು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟೈಟಲ್ನಲ್ಲೇ ಎಳ್ಳು-ಬೆಲ್ಲ-ಕಬ್ಬು; ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರತಂಡದಿಂದ ಸಂಕ್ರಾಂತಿಗೆ ಡಿಫರೆಂಟ್ ವಿಷ್! ‘ಕಾಂತಾರ’ ನೋಡಿ ಖುಷಿಯಾಗಿರುವ ಕಮಲ್ ಹಾಸನ್, ಅದನ್ನು ತಮ್ಮ ಪತ್ರದಲ್ಲಿ ಹಂಚಿಕೊಂಡಿದ್ದಾರೆ. ‘ನಿಮ್ಮ ಸಿನಿಮಾದ ಬಗ್ಗೆ … Continue reading ‘ಕಾಂತಾರ’ ಚಿತ್ರವನ್ನು ಮೆಚ್ಚಿ ರಿಷಭ್ ಶೆಟ್ರಿಗೆ ಪತ್ರ ಬರೆದ ಕಮಲ್ ಹಾಸನ್
Copy and paste this URL into your WordPress site to embed
Copy and paste this code into your site to embed