‘ಕಾಂತಾರ’ ಚಿತ್ರವನ್ನು ಮೆಚ್ಚಿ ರಿಷಭ್​ ಶೆಟ್ರಿಗೆ ಪತ್ರ ಬರೆದ ಕಮಲ್​ ಹಾಸನ್​

ಬೆಂಗಳೂರು: ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರವನ್ನು ನೋಡಿದ ಕಾಲಿವುಡ್​ನ ಜನಪ್ರಿಯ ನಟ ಕಮಲ್​ ಹಾಸನ್​, ರಿಷಭ್​ ಶೆಟ್ಟಿಗೆ ಫೋನ್​ ಮಾಡಿ ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿದ ಸುದ್ದಿ ಬಂದಿತ್ತು. ಈಗ ಅವರು ರಿಷಭ್​ಗೆ ಪತ್ರ ಬರೆದಿದ್ದು, ಅವರು ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟೈಟಲ್​ನಲ್ಲೇ ಎಳ್ಳು-ಬೆಲ್ಲ-ಕಬ್ಬು; ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರತಂಡದಿಂದ ಸಂಕ್ರಾಂತಿಗೆ ಡಿಫರೆಂಟ್ ವಿಷ್! ‘ಕಾಂತಾರ’ ನೋಡಿ ಖುಷಿಯಾಗಿರುವ ಕಮಲ್​ ಹಾಸನ್​, ಅದನ್ನು ತಮ್ಮ ಪತ್ರದಲ್ಲಿ ಹಂಚಿಕೊಂಡಿದ್ದಾರೆ. ‘ನಿಮ್ಮ ಸಿನಿಮಾದ ಬಗ್ಗೆ … Continue reading ‘ಕಾಂತಾರ’ ಚಿತ್ರವನ್ನು ಮೆಚ್ಚಿ ರಿಷಭ್​ ಶೆಟ್ರಿಗೆ ಪತ್ರ ಬರೆದ ಕಮಲ್​ ಹಾಸನ್​