ಬೆಳ್ಳಂಬೆಳಗ್ಗೆಯೇ ಮನೆಯಂಗಳದಲ್ಲೇ ಪ್ರತ್ಯಕ್ಷವಾಯ್ತು ಕಾಳಿಂಗ ಸರ್ಪ!

ಉಡುಪಿ: ಹೆಚ್ಚಾಗಿ ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಳ್ಳದ ಕಾಳಿಂಗ ಸರ್ಪ ದಾರಿ ತಪ್ಪಿ ಮನೆಯಂಗಳಕ್ಕೆ ಬಂದುಬಿಟ್ಟಿತ್ತು, ಸದ್ಯ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಮನೆಯ ಸುತ್ತಮುತ್ತಲೇ ಹರಿದಾಡುತ್ತಿದ್ದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಡಲಾಗಿದೆ. ಕುಂದಾಪುರ ತಾಲೂಕಿನ ಸಿದ್ಧಾಪುರದಲ್ಲಿ ಕಾಳಿಂಗ ಸರ್ಪ ಭಾನುವಾರ ಬೆಳ್ಳಂಬೆಳಗ್ಗೆಯೇ ಪತ್ತೆಯಾಗಿತ್ತು, ಕೂಡಲೇ ಉರಗ ತಜ್ಞ ನಾಗರಾಜ ನಾಯ್ಕ್ ಅಲ್ಬಾಡಿ ಅವರಿಗೆ ಕರೆ ಮಾಡಲಾಗಿತ್ತು, ಸ್ಥಳಕ್ಕೆ ಬಂದು ಕಾಳಿಂಗ ಸರ್ಪವನ್ನು ಚೀಲದಲ್ಲಿ ತುಂಬಿ ರಕ್ಷಿಸಲಾಗಿದೆ. ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಕಾಳಿಂಗ ಸರ್ಪ ಅತ್ಯಂತ ವಿಷಪೂರಿತ … Continue reading ಬೆಳ್ಳಂಬೆಳಗ್ಗೆಯೇ ಮನೆಯಂಗಳದಲ್ಲೇ ಪ್ರತ್ಯಕ್ಷವಾಯ್ತು ಕಾಳಿಂಗ ಸರ್ಪ!