ಲಾಕ್​ಡೌನ್​ ನಡುವೆಯೂ ಹುಡುಗಿ ವಿಚಾರಕ್ಕೆ ಯುವಕನೊಬ್ಬನ ಬರ್ಬರ ಹತ್ಯೆ

ಕಲಬುರಗಿ: ಕರೊನಾ ಲಾಕ್​ಡೌನ್​ ನಡುವೆಯೂ ಹುಡುಗಿ ವಿಚಾರಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರದ ಮಾಂಗವಾಡಿ ಏರಿಯಾದಲ್ಲಿ ನಡೆದಿದೆ. ​ ಚಿರಂಜೀವಿ ಅಲಿಯಾಸ್​ ಚೀರು(21) ಕೊಲೆಯಾದ ಯುವಕ. ಹುಡಗಿ ವಿಚಾರದಲ್ಲಿ ಗಲಾಟೆ ತೆಗೆದು ಏಳು ಜನ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಚಿರಂಜೀವಿ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಸದ್ಯ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಕಾಶಿನಾಥ್ , ವಿಶ್ವನಾಥ್ , … Continue reading ಲಾಕ್​ಡೌನ್​ ನಡುವೆಯೂ ಹುಡುಗಿ ವಿಚಾರಕ್ಕೆ ಯುವಕನೊಬ್ಬನ ಬರ್ಬರ ಹತ್ಯೆ