ಮಗಳ ನಡೆ ಎದೆಗೆ ಚೂರಿ ಹಾಕಿದಂತೆ ಇದೆ, ನಾನು ಕಾಂಗ್ರೆಸ್ ಬಿಡಲ್ಲ: ಕಾಗೋಡು ತಿಮ್ಮಪ್ಪ
ಶಿವಮೊಗ್ಗ: ಇದೀಗ ತಾನೇ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಬಿಜೆಪಿಗೆ ಸೇರ್ಪಡೆಯಾಗಿ ನಾನಾ ರೀತಿಯ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದರು. ಅವರ ಹಿಂದೆಯೇ ಕಾಗೋಡು ತಿಮ್ಮಪ್ಪ ಕೂಡ ಬಿಜೆಪಿ ಸೇರುತ್ತಾರಾ ಎನ್ನುವ ಊಹಾಪೋಹಗಳು ಹುಟ್ಟಿಕೊಂಡಿದ್ದು ಇದೀಗ ಕಾಂಗ್ರೆಸ್ ಹಿರಿಯ ಶಾಸಕರು ಎಲ್ಲಾ ಪ್ರಶ್ನೆಗಳನ್ನೂ ಬಗೆಹರಿಸಿದ್ದಾರೆ. “ಎದೆಗೆ ಚೂರಿ ಹಾಕಿದಂತೆ ಆಗಿದೆ” ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು ತಿಮ್ಮಪ್ಪ, “ಮಗಳು ಬಿಜೆಪಿ ಸೇರಲು ಹೊರಟಿರುವುದು ನನ್ನ ಎದೆಗೆ ಚೂರಿ ಹಾಕಿದಂತಾಗಿದೆ. ಆಕೆ ಇಂತಹ ಕೆಲಸ ಮಾಡಬಾರದಿತ್ತು” ಎಂದು ಬೇಸರ ಹೊರ ಹಾಕಿದ್ದಾರೆ. … Continue reading ಮಗಳ ನಡೆ ಎದೆಗೆ ಚೂರಿ ಹಾಕಿದಂತೆ ಇದೆ, ನಾನು ಕಾಂಗ್ರೆಸ್ ಬಿಡಲ್ಲ: ಕಾಗೋಡು ತಿಮ್ಮಪ್ಪ
Copy and paste this URL into your WordPress site to embed
Copy and paste this code into your site to embed