ಕಡುಬಿನ ಕಾಳಗ: ಮಳೆಗಾಲಕ್ಕೆ ಸಿಕ್ಕ ಮುನ್ಸೂಚನೆ ಹೀಗಿದೆ…

ಬಾಗಲಕೋಟೆ: ಭಾರತೀಯ ಪರಂಪರೆಯಲ್ಲಿ ಮಳೆ-ಬೆಳೆ ರಾಜಕೀಯದ ಕುರಿತಾಗಿ ಭವಿಷ್ಯವನ್ನು ನುಡಿಯುವ ಅನೇಕ ಕಾರ್ಣಿಕ ಸ್ಥಳ ಆಚರಣೆಗಳಿವೆ. ಅಂತಹ ವಿಶಿಷ್ಟ ಆಚರಣೆಗಳಲ್ಲಿ ಕಡುಬಿನ ಕಾಳಗವೂ ಒಂದು. ಪ್ರತಿ ವರ್ಷ ಜಾತ್ರೆಯ ವೇಳೆ ಗಂಗಾಹೊಂಡದಿಂದ ಬಿಂದಿಗೆಗಳನ್ನು ತುಂಬಿಕೊಂಡು ಅವುಗಳಿಗೆ ಮಳೆಗಳ ಹೆಸರು ಬರೆದು ಪೂಜೆ ಸಲ್ಲಿಸುತ್ತಾರೆ. ಬಿಂದಿಗೆಗಳ ಬಸಿಯುವಿಕೆ ಆಧರಿಸಿ ಮಳೆ ಮಳೆ ಮುನ್ಸೂಚನೆ ಹೊರಬೀಳುತ್ತದೆ. ಇದನ್ನು ಕೇಳಲು ಸುತ್ತಮುತ್ತಲಿನ ಸಾವಿರಾರು ರೈತರು ತಡರಾತ್ರಿವರೆಗೂ ಕಾದಿರುತ್ತಾರೆ.‌ ನಿನ್ನೆ ರಾತ್ರಿ ನಡೆದ ಕಡುಬಿನ ಕಾಳಗದಲ್ಲಿ ಶ್ರೀಮಠದ ಮಠಾಧೀಶರಾದ ಮೇಘರಾಜ ಸ್ವಾಮೀಜಿ, ಹುಚ್ಚಪ್ಪ … Continue reading ಕಡುಬಿನ ಕಾಳಗ: ಮಳೆಗಾಲಕ್ಕೆ ಸಿಕ್ಕ ಮುನ್ಸೂಚನೆ ಹೀಗಿದೆ…