ಹೊಸ ವರ್ಷಾಚರಣೆಗೆ ಮೊದಲ ಬಲಿ, ಸಂಭ್ರಮಿಸಲು ಬಂದವ ಹೆಣವಾದ

ಮಂಗಳೂರು: ಇಯರ್ ಎಂಡ್ ಪಾರ್ಟಿ ಮತ್ತು ಹೊಸ ವರ್ಷಾಚರಣೆಗೆಂದು ಬಂದವ ನೀರುಪಾಲಾಗಿದ್ದಾನೆ. ವರ್ಷದ ಕೊನೇ ದಿನವಾದ ಗುರುವಾರ ಮಂಗಳೂರು ಹೊರವಲಯದ ಚಿತ್ರಾಪು ಕಡಲತೀರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಡಬ ಮೂಲದ ಜಯರಾಮ್ ಗೌಡ (48) ಮೃತ. ಈತ ಸೇರಿ ಐವರ ತಂಡ ಇಯರ್ ಎಂಡ್ ಪಾರ್ಟಿ ಮಾಡಲು ಇಲ್ಲಿನ ಕೆರಿಬಿಯನ್ ಸೀ ಹೋಮ್ ರೆಸಾರ್ಟ್​ಗೆ ಬಂದಿತ್ತು. ಸಸಿಹಿತ್ಲು ಬೀಚ್ ಬಳಿ ನಿಷೇಧ ಇದ್ದ ಕಾರಣ ಚಿತ್ರಾಪು ಅಳಿವೆ ಬಾಗಿಲು ಬಳಿಯಿಂದ ಬೀಚ್​ಗೆ ಹೋಗಿದ್ದರು. ನೀರಲ್ಲಿ ಆಟವಾಡುವಾಗ ಐವರೂ … Continue reading ಹೊಸ ವರ್ಷಾಚರಣೆಗೆ ಮೊದಲ ಬಲಿ, ಸಂಭ್ರಮಿಸಲು ಬಂದವ ಹೆಣವಾದ