VIDEO| ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈಗೆ ದಕ್ಷತೆ ಪಟ್ಟ ತಂದುಕೊಟ್ಟ ರೋಚಕ ಘಟನೆಗಳಿವು!

ಬೆಂಗಳೂರು: ದಕ್ಷ ಅಧಿಕಾರಿಯಾಗಿ ಮನೆಮಾತಾಗಿದ್ದ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ದಿಢೀರ್​ ರಾಜೀನಾಮೆಯಿಂದ ಅಸಂಖ್ಯಾತ ಅಭಿಮಾನಿಗಳು ಬೇಸರಗೊಂಡಿದ್ದರು. ಅಣ್ಣಾಮಲೈ ಅವರ ಸೇವೆಯನ್ನು ಬಯಸಿದ್ದ ಅನೇಕರಿಗೆ ನಿರಾಸೆಯು ಆಗಿತ್ತು. ರಾಜೀನಾಮೆ ಹಿಂಪಡೆಯುವಂತೆ ಸಾವಿರಾರು ಮಂದಿ ಕರೆ ಮಾಡಿ ಒತ್ತಾಯ ಕೂಡ ಮಾಡಿದ್ದರು. ತುಂಬಾ ದಿನಗಳವರೆ ಅಣ್ಣಾಮಲೈ ಅವರು ಸುಮ್ಮನಿದಿದ್ದನ್ನು ನೋಡಿ ನಮಗಿನ್ನೂ ಅವರ ಸೇವೆ ಸಿಗುವುದಿಲ್ಲವೇನೋ ಅಂದುಕೊಂಡಿದ್ದ ಜನರಿಗೆ ಇದೀಗ ಗುಡ್​ ನ್ಯೂಸ್​ಸಿಕ್ಕಿದೆ. ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಅಣ್ಣಾಮಲೈ ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಜನರ … Continue reading VIDEO| ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈಗೆ ದಕ್ಷತೆ ಪಟ್ಟ ತಂದುಕೊಟ್ಟ ರೋಚಕ ಘಟನೆಗಳಿವು!