ಸಪ್ತಗಿರಿಗೌಡ ಪರ ಅಣ್ಣಾಮಲೈ ರೋಡ್ ಶೋ

ಬೆಂಗಳೂರು: ಗಾಂಧಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಪರವಾಗಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಬುಧವಾರ ವಿವಿಧೆಡೆ ಭರ್ಜರಿ ರೋಡ್ ಶೋ ನಡೆಸಿದರು. ಕಾಟನ್​ಪೇಟೆಯ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಸಪ್ತಗಿರಿಗೌಡ, ಮುನಿರತ್ನ, ಬಿಬಿಎಂಪಿ ಮಾಜಿ ಸದಸ್ಯ ಬಿ.ಟಿ.ಎಸ್. ನಾಗರಾಜ್ ಪುತ್ರ ಅಭಿನವ್ ನಾಗರಾಜ್ ಸೇರಿ ಪಕ್ಷದ ಪ್ರಮುಖರು ರೋಡ್ ಶೋ ನಡೆಸಿ ಪಕ್ಷದ ಪರ ಅಲೆ ಸೃಷ್ಟಿಸಿದರು. ಇದನ್ನೂ ಓದಿ: ಅಭಿವೃದ್ಧಿ ನೋಡಿ ಮತ ನೀಡಿ, ಕಣ್ಣೀರಿಗಲ್ಲ: ಎಸ್.ಟಿ. ಸೋಮಶೇಖರ್ ಹೇಳಿಕೆ ರಾತ್ರಿ 7.30ಕ್ಕೆ ರೋಡ್ … Continue reading ಸಪ್ತಗಿರಿಗೌಡ ಪರ ಅಣ್ಣಾಮಲೈ ರೋಡ್ ಶೋ