ತಾರಕ್​ ರಾಮ್​ಗೆ ಚಿಕಿತ್ಸೆ: ನಾರಾಯಣ ಹೃದಯಾಲಯಕ್ಕೆ ಜ್ಯೂ.ಎನ್​.ಟಿ.ಆರ್​, ಸಚಿವ ಡಾ. ಸುಧಾಕರ್ ಭೇಟಿ

ಆನೇಕಲ್​: ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೆಲುಗು ನಟ ಮತ್ತು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್​.ಟಿ. ರಾಮರಾವ್ ಅವರ ಮೊಮ್ಮಗ ತಾರಕ್​ ರತ್ನ ಅವರ ಆರೋಗ್ಯ ವಿಚಾರಿಸಲು ಟಾಲಿವುಡ್​ ನಟ ಜ್ಯೂನಿಯರ್​ ಎನ್​.ಟಿ.ಆರ್​ ಮತ್ತು ಡಾ.ಕೆ. ಸುಧಾಕರ್​ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಮಗಳು ಮಸಾಬ ಮದುವೆಗೆ ಭಾರತಕ್ಕೆ ಬಂದ ಕ್ರಿಕೆಟಿಗ ವಿವಿಯನ್​ ರಿಚರ್ಡ್ಸ್​ … ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಶುಕ್ರವಾರ ನಡೆದ ರಾಜಕೀಯ ಪಾದಯಾತ್ರೆಯಲ್ಲಿ ತಾರಕ್​ ರತ್ನ ಹೃದಯಾಘಾತದಿಂದ ಕುಸಿದುಬಿದ್ದಿದ್ದರು. ತಕ್ಷಣ … Continue reading ತಾರಕ್​ ರಾಮ್​ಗೆ ಚಿಕಿತ್ಸೆ: ನಾರಾಯಣ ಹೃದಯಾಲಯಕ್ಕೆ ಜ್ಯೂ.ಎನ್​.ಟಿ.ಆರ್​, ಸಚಿವ ಡಾ. ಸುಧಾಕರ್ ಭೇಟಿ