ಹೃದಯಾಘಾತಕ್ಕೆ ಖ್ಯಾತ ಟಾಲಿವುಡ್ ನಿರ್ಮಾಪಕ ಜಯದೇವ್ ಬಲಿ
ಹೈದರಾಬಾದ್: ತೆಲುಗು ಚಿತ್ರ ನಿರ್ಮಾಪಕ, ಹಿರಿಯ ಪತ್ರಕರ್ತ ಕೆ.ಜಯದೇವ್(49) ಹೃದಯಾಘಾತದಿಂದ ಸೋಮವಾರ ರಾತ್ರಿ ಹೈದರಾಬಾದ್ನಲ್ಲಿ ನಿಧನರಾದರು. ಇದನ್ನೂ ಓದಿ: ‘ನಾನು ನಿರ್ದೇಶನ ಮಾಡಲು ಸಾಧ್ಯವಿಲ್ಲ’; ನಟಿ ಕೃತಿ ಸನನ್ ಕೊಟ್ಟ ಕಾರಣವಿದು! ಬಹುಮುಖ ಪ್ರತಿಭೆ ಎಂದು ಪರಿಗಣಿಸಲ್ಪಟ್ಟ ಕೆ ಜಯದೇವ್ 2022 ರಲ್ಲಿ ‘ಕೊರಂಗಿ ನುಂಚಿ’ ಮೂಲಕ ತಮ್ಮ ಸಿನಿಜರ್ನಿಯನ್ನು ಪ್ರಾರಂಭಿಸಿದರು, ಇದನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ಎಫ್ಡಿಸಿ) ನಿರ್ಮಿಸಿತ್ತು. ಅವರ ಗಮನಾರ್ಹ ಸಾಧನೆಗಳಲ್ಲಿ ‘ಸುರಭಿ’, ‘ಜನನಿ’, ‘ಪ್ರೊ.ಸಿಎನ್ಆರ್ ರಾವ್ – ಭವಿಷ್ಯವನ್ನು ತಿಳಿದ ವ್ಯಕ್ತಿ’ … Continue reading ಹೃದಯಾಘಾತಕ್ಕೆ ಖ್ಯಾತ ಟಾಲಿವುಡ್ ನಿರ್ಮಾಪಕ ಜಯದೇವ್ ಬಲಿ
Copy and paste this URL into your WordPress site to embed
Copy and paste this code into your site to embed