ಗಾಯಾಳುಗಳ ಚಿನ್ನಾಭರಣ, ಹಣ, ಮೊಬೈಲ್ ಹಿಂದಿರುಗಿಸಿದ ಆಂಬುಲೆನ್ಸ್ ಚಾಲಕ, ಸ್ಟಾಪ್ ನರ್ಸ್

Jewellery, Money, Mobile, Ambulance Driver, Stop Nurse, Kolhara, UKP Cross, Swift Desire Car, Innova Car, Humanity, Uttara Kannada District, Yallapur,

ಕೊಲ್ಹಾರ: ಸಮೀಪದ ಯುಕೆಪಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 218ರ ಅಂಡರ್ ಪಾಸ್ ರಸ್ತೆಯಲ್ಲಿ ಮಂಗಳವಾರ ಸ್ವಿಫ್ಟ್ ಡಿಸೈರ್ ಕಾರ್ ಹಾಗೂ ಇನ್ನೋವಾ ಕಾರ್ ನಡುವೆ ಅಪಘಾತ ಸಂಭವಿಸಿದಾಗ ದೊರೆತ ಗಾಯಾಳುಗಳ ಚಿನ್ನಾಭರಣೆ, ಹಣ ಹಾಗೂ ಮೊಬೈಲ್‌ಗಳನ್ನು ಆಂಬುಲೆನ್ಸ್ ಸಿಬ್ಬಂದಿ ಬುಧವಾರ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ಸ್ವಿಫ್ಟ್ ಡಿಸೈರ್ ಕಾರ್ ಕಾರಿನಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ನರಸಿಂಹ ಭಟ್ (52) ಶಶಿಕಲಾ ಭಟ್ (50) ದಂಪತಿ ಗಂಭೀರವಾಗಿ ಗಾಯಗೊಂಡು ಬಾಗಲಕೋಟೆ ಕಟ್ಟಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ಸಂಭವಿಸುವಾಗ ಗಾಯಾಳುಗಳಲ್ಲಿದ್ದ 50 ಗ್ರಾಂ ಬಂಗಾರ, 60 ಸಾವಿರ ರೂ. ನಗದು ಹಣ ಹಾಗೂ ಮೂರು ಮೊಬೈಲ್‌ಗಳನ್ನು ಆಸ್ಪತ್ರೆಯಲ್ಲಿದ್ದ ಗಾಯಾಳುಗಳ ಮುಂದೆ ಅವರ ಸಂಬಂಧಿಕ ಕಾರು ಚಾಲಕ ದಿನೇಶ ಮರಾಠಿ ಅವರ ಕೈಗೆ ನೀಡಿ ಕೊಲ್ಹಾರ 108 ಆಂಬ್ಯುಲೆನ್ಸ್ ಚಾಲಕ ಶೌಕತಲಿ ಮಕಾಂದಾರ ಹಾಗೂ ಸ್ಟಾಪ್ ನರ್ಸ್ ಸುಖದೇವ ಕಾಳೆ ಮಾನವಿಯತೆ ಮೆರೆದಿದ್ದಾರೆ.

 

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…