ಆಭರಣ ಮಾಡಿಕೊಡುವೆ ಎಂದಾತನಿಗೆ 10 ಕಿಲೋ ಚಿನ್ನ ಕೊಟ್ಟ ಜ್ಯುವೆಲರಿ ಶಾಪ್ ಮಾಲೀಕ!

ಬೆಂಗಳೂರು: ಆಭರಣ ತಯಾರಿಸಿ ಕೊಡುವುದಾಗಿ ಜ್ಯುವೆಲರಿ ಮಳಿಗೆ ಮಾಲೀಕನಿಂದ 10 ಕೆ.ಜಿ. ಚಿನ್ನದ ಬಿಸ್ಕತ್ ಪಡೆದಿದ್ದ ಆಭರಣ ತಯಾರಕ, 4.5 ಕೆ.ಜಿ. ಚಿನ್ನದೊಂದಿಗೆ ಪರಾರಿಯಾಗಿದ್ದಾನೆ. ಆರ್​ಎಂವಿ ಲೇಔಟ್ ನಿವಾಸಿ ಸುನೀಲ್​ಕುಮಾರ್ ವಂಚನೆ ಗೊಳಗಾದವರು. ಅವರು ಕೊಟ್ಟ ದೂರಿನ ಮೇರೆಗೆ ಸುರೇಶ್ ಆಚಾರಿ (37) ಎಂಬಾತನ ವಿರುದ್ಧ ಉಪ್ಪಾರ ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸುನೀಲ್​ಕುಮಾರ್ ಕಳೆದ 5 ವರ್ಷದಿಂದ ಗಾಂಧಿನಗರದ 5ನೇ ಕ್ರಾಸ್​ನಲ್ಲಿ ಜ್ಯುವೆಲರಿ ಮಳಿಗೆ ಇಟ್ಟುಕೊಂಡಿದ್ದಾರೆ. ಅದೇ ಕಟ್ಟಡ ಕೊಠಡಿಯೊಂದರಲ್ಲಿ ಸುರೇಶ್ ಆಚಾರಿ ಆಭರಣ ತಯಾರಿಸುವ … Continue reading ಆಭರಣ ಮಾಡಿಕೊಡುವೆ ಎಂದಾತನಿಗೆ 10 ಕಿಲೋ ಚಿನ್ನ ಕೊಟ್ಟ ಜ್ಯುವೆಲರಿ ಶಾಪ್ ಮಾಲೀಕ!