ಮಾಲೂರಿಗೆ ಬಂದ ಪಂಚರತ್ನ ರಥಯಾತ್ರೆ: ದಾರಿಯುದ್ದಕ್ಕೂ ಎಚ್​ಡಿಕೆ ಅದ್ದೂರಿ ಸ್ವಾಗತ, ಜೆಡಿಎಸ್​ ಶಕ್ತಿ ಪ್ರದರ್ಶನ

ಕೋಲಾರ: ಮುಳಬಾಗಿಲು ಮತ್ತು ಬಂಗಾರಪೇಟೆಯಲ್ಲಿ ಯಶ್ವಸ್ವಿಯಾಗಿ ನಡೆದ ಪಂಚರತ್ನ ರಥಯಾತ್ರೆಯು ಇಂದು(ಭಾನುವಾರ) ಮಾಲೂರಿಗೆ ತಲುಪಿದೆ. ಮಾಲೂರಿನ ಕೆಂಪಸಂದ್ರದಿಂದ ರಥಯಾತ್ರೆ ಆರಂಭಗೊಂಡಿದ್ದು, ಜೆಡಿಎಸ್​ ಶಕ್ತಿ ಪ್ರದರ್ಶನ ನಡೆಯುತ್ತಿದೆ. ರಾತ್ರಿ‌ 7.15ಕ್ಕೆ ಶಿವಾರಪಟ್ಟಣದಲ್ಲಿ‌ ಗ್ರಾಮಸಭೆ ನಡೆಸುವ ಕುಮಾರಸ್ವಾಮಿ, ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ಕ್ಷೇತ್ರದ ಮಾಗೇರಿ ಗ್ರಾಮದಲ್ಲಿ ನಿನ್ನೆ(ಶನಿವಾರ) ವಾಸ್ತವ್ಯ ಹೂಡಿದ್ದ ಎಚ್.ಡಿ.ಕುಮಾರಸ್ವಾಮಿ, ರಾತ್ರಿ ಗ್ರಾಮಸಭೆ ನಡೆಸಿದ್ದರು. ಇಡೀ ಗ್ರಾಮವನ್ನು ತಳಿರು-ತೋರಣದಿಂದ ಅಲಂಕಾರ ಮಾಡಲಾಗಿತ್ತು. ಕುಮಾರಸ್ವಾಮಿ ಬರ್ತಾರೆ ಅಂತ ಮನೆಗಳ ಮುಂದೆ ರಂಗೋಲಿ ಬಿಡಿಸಿ, ಬಾಳೆಕಂದು … Continue reading ಮಾಲೂರಿಗೆ ಬಂದ ಪಂಚರತ್ನ ರಥಯಾತ್ರೆ: ದಾರಿಯುದ್ದಕ್ಕೂ ಎಚ್​ಡಿಕೆ ಅದ್ದೂರಿ ಸ್ವಾಗತ, ಜೆಡಿಎಸ್​ ಶಕ್ತಿ ಪ್ರದರ್ಶನ