ಹಾಸನಾಂಬೆ ದೇವಸ್ಥಾನದ ಮುಂದೆ ಹೈಡ್ರಾಮ: ಡಿಸಿ ಸತ್ಯಭಾಮ ಜತೆ ಶಾಸಕ ಸ್ವರೂಪ್​ ಜಟಾಪಟಿ

ಹಾಸನ: ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆದು ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಾವಿರಾರು ಭಕ್ತರು ತಾಯಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಮೂರನೇ ದಿನವಾದ ಹಿಂದು ಹಾಸನಾಂಬೆ ದೇವಾಲಯದ ಆವರಣ ಹೈಡ್ರಾಮವೊಂದಕ್ಕೆ ಸಾಕ್ಷಿಯಾಯಿತು. ಹೋಮಕ್ಕೆ ಮತ್ತು ಕಳಸ ಪ್ರತಿಷ್ಠಾಪನೆಗೆ ಆಹ್ವಾನ ನೀಡಿಲ್ಲ ಅಂತ ಜಿಲ್ಲಾಧಿಕಾರಿ ಸತ್ಯಭಾಮ ವಿರುದ್ಧ ಹಾಸನ ಶಾಸಕ ಸ್ವರೂಪ್​ ಪ್ರಕಾಶ್​ ಆಕ್ರೋಶ ಹೊರ ಹಾಕಿ, ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ಹಾಸನಾಂಬೆ ದೇವಾಲಯ ಮುಂಭಾಗ ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದ ಸ್ವರೂಪ್​, ಸತ್ಯಭಾಮ ಅವರು ಸರ್ವಾಧಿಕಾರಿ … Continue reading ಹಾಸನಾಂಬೆ ದೇವಸ್ಥಾನದ ಮುಂದೆ ಹೈಡ್ರಾಮ: ಡಿಸಿ ಸತ್ಯಭಾಮ ಜತೆ ಶಾಸಕ ಸ್ವರೂಪ್​ ಜಟಾಪಟಿ