‘ಸೊಕ್ಕು’ ಸಿದ್ದರಾಮಯ್ಯ ಪೇಟೆಂಟ್ : ಸಿಎಂ ವಿರುದ್ಧ ಜೆಡಿಎಸ್ ಕಿಡಿ

ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಎಚ್​.ಡಿ. ದೇವೇಗೌಡರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಟೀಕೆಗೆ ಸರಣಿ ಟ್ವಿಟ್ ಮಾಡುವ ಮೂಲಕ ಜೆಡಿಎಸ್ ತೀವ್ರ ಆಕ್ರೋಶ ಹೊರ ಹಾಕಿದೆ. ಇದನ್ನೂ ಓದಿ: ಸುಮಧುರ ಕಂಠದ ಹುಡುಗಿಯಿಂದ ಫೋನ್ ಕರೆ ಬಂದಿದೆಯೇ?ನಂಬಿದರೆ ಅಷ್ಟೆ.. ಸಿದ್ದರಾಮಯ್ಯನವರೇ ನಿಮಗೆ ಏಣಿ, ಹೆಗಲಾಗಿದ್ದ ಗೌಡರ ಬೆನ್ನಿಗಿರಿದ ‘ಅಪರ ಬ್ರೂಟಸ್’ ನೀವು. ಜೆಡಿಎಸ್ ಗೆ ಗತಿ ಕಾಣಿಸುತ್ತೇನೆಂದು ನೀವು ಆಡುತ್ತಿರುವ ‘ಸಿದ್ದಾರಮೆ ಆಟ’ ಯಾರಿಗೆ ತಾನೇ ಗೊತ್ತಿಲ್ಲ? ಕರ್ನಾಟಕದ ಸೊಕ್ಕಿನ ಮನುಷ್ಯ ಎಂದು ಜೆಡಿಎಸ್ ನ ಅಧಿಕೃತ … Continue reading ‘ಸೊಕ್ಕು’ ಸಿದ್ದರಾಮಯ್ಯ ಪೇಟೆಂಟ್ : ಸಿಎಂ ವಿರುದ್ಧ ಜೆಡಿಎಸ್ ಕಿಡಿ