ಜೆಡಿಎಸ್ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ್ ನಿಧನ: ಅಗಲಿದ ನಾಯಕನಿಗೆ ಎಚ್ಡಿಕೆ ಅಂತಿಮ ನಮನ
ವಿಜಯಪುರ: ಹೃದಯಾಘಾತ (Heart Attack)ದಿಂದ ನಿಧನರಾದ ಸಿಂದಗಿ (Sindagi) ಕ್ಷೇತ್ರದ ಘೋಷಿತ ಜೆಡಿಎಸ್ ಅಭ್ಯರ್ಥಿ (JDS candidate) ಶಿವಾನಂದ ಪಾಟೀಲ್ ಸೋಮಜಾಳ (54) ಅವರ ಅಂತಿಮ ದರ್ಶನ ಪಡೆದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಿವಾನಂದ ಪಾಟೀಲ ಸ್ವಗ್ರಾಮ ಸೋಮಜಾಳದಲ್ಲಿ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಶಿವಾನಂದ ಪಾಟೀಲ ಅವರ ಪುತ್ರ ಅಭಿಷೇಕ್, ಪುತ್ರಿ ಐಶ್ವರ್ಯಾ, ಧರ್ಮಪತ್ನಿ ಶ್ರೀಮತಿ ವಿಶಾಲಾಕ್ಷಿ ಅವರಿಗೆ ಸಾಂತ್ವನ ಹೇಳಿದ ಎಚ್ಡಿಕೆ, ಶಿವಾನಂದ ಪಾಟೀಲ್ ಸೋಮಜಾಳ ಅವರೊಂದಿಗಿನ … Continue reading ಜೆಡಿಎಸ್ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ್ ನಿಧನ: ಅಗಲಿದ ನಾಯಕನಿಗೆ ಎಚ್ಡಿಕೆ ಅಂತಿಮ ನಮನ
Copy and paste this URL into your WordPress site to embed
Copy and paste this code into your site to embed