ಜೆಡಿಎಸ್ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ್​ ನಿಧನ: ಅಗಲಿದ ನಾಯಕನಿಗೆ ಎಚ್​ಡಿಕೆ ಅಂತಿಮ ನಮನ

ವಿಜಯಪುರ: ಹೃದಯಾಘಾತ (Heart Attack)ದಿಂದ ನಿಧನರಾದ ಸಿಂದಗಿ (Sindagi) ಕ್ಷೇತ್ರದ ಘೋಷಿತ ಜೆಡಿಎಸ್​ ಅಭ್ಯರ್ಥಿ (JDS candidate) ಶಿವಾನಂದ ಪಾಟೀಲ್​ ಸೋಮಜಾಳ (54) ಅವರ ಅಂತಿಮ ದರ್ಶನ ಪಡೆದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಿವಾನಂದ ಪಾಟೀಲ ಸ್ವಗ್ರಾಮ ಸೋಮಜಾಳದಲ್ಲಿ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಶಿವಾನಂದ ಪಾಟೀಲ ಅವರ ಪುತ್ರ ಅಭಿಷೇಕ್, ಪುತ್ರಿ ಐಶ್ವರ್ಯಾ, ಧರ್ಮಪತ್ನಿ ಶ್ರೀಮತಿ ವಿಶಾಲಾಕ್ಷಿ ಅವರಿಗೆ ಸಾಂತ್ವನ ಹೇಳಿದ ಎಚ್​ಡಿಕೆ, ಶಿವಾನಂದ ಪಾಟೀಲ್​ ಸೋಮಜಾಳ ಅವರೊಂದಿಗಿನ … Continue reading ಜೆಡಿಎಸ್ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ್​ ನಿಧನ: ಅಗಲಿದ ನಾಯಕನಿಗೆ ಎಚ್​ಡಿಕೆ ಅಂತಿಮ ನಮನ