ಮಾತುಗಳಿಂದ ಮರಳು ಮಾಡಲಾಗದು: ಜೆಡಿಎಸ್ ಶಾಸಕ ಆರ್.ಮಂಜುನಾಥ್ ಹೇಳಿಕೆ

ಬೆಂಗಳೂರು: ಮಾದರಿ ಕ್ಷೇತ್ರ ನಿರ್ವಣಕ್ಕೆ ಉತ್ತಮ ಕೆಲಸಗಾರ ಬೇಕೇ ಹೊರೆತು, ಮಾತುಗಾರನಲ್ಲ. ಕೆಲಸಗಾರ ತನ್ನ ಕಾರ್ಯದ ಮೂಲಕ ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡುತ್ತಾನೆ. ಆದರೆ, ಮಾತುಗಾರ ಕೇವಲ ಮಾತುಗಳಿಂದಲೇ ಜನರನ್ನು ಮರಳು ಮಾಡುವ ಪ್ರಯತ್ನ ಮಾಡುತ್ತಾನೆ ಎಂದು ಜೆಡಿಎಸ್ ಶಾಸಕ ಆರ್. ಮಂಜುನಾಥ್ ಆರೋಪಿಸಿದ್ದಾರೆ. ಮತ್ತೊಮ್ಮೆ ಮಂಜಣ್ಣ ಕಾರ್ಯಕ್ರಮ ದಾಸರಹಳ್ಳಿ ಕ್ಷೇತ್ರದ ಹೆಗ್ಗನಹಳ್ಳಿ ರಾಜಗೋಪಾಲ್ ನಗರ ವಾರ್ಡ್​ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮನೆ ಮನೆಗೆ ಭೇಟಿ, ಮತ್ತೊಮ್ಮೆ ಮಂಜಣ್ಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾತುಗಾರನ ಟೀಕೆಗಳು ಕಾಲ ಕಳೆಯುತ್ತಿದ್ದಂತೆ ಸಾಯುತ್ತವೆ. … Continue reading ಮಾತುಗಳಿಂದ ಮರಳು ಮಾಡಲಾಗದು: ಜೆಡಿಎಸ್ ಶಾಸಕ ಆರ್.ಮಂಜುನಾಥ್ ಹೇಳಿಕೆ