ಜೆಡಿಎಸ್ ಭದ್ರಕೋಟೆ ಮೇಲೆ ಕೇಂದ್ರ ಬಿಜೆಪಿ ನಾಯಕರ ಕಣ್ಣು…!

ಹಾಸನ: ಮೊದಲಿನಿಂದಲೂ ಜೆಡಿಎಸ್ (JDS) ಭದ್ರಕೋಟೆಯೇ ಆಗಿರುವ ಹಾಸನ (Hassan) ಜಿಲ್ಲೆಯ ಮೇಲೆ ಕೇಂದ್ರ ಬಿಜೆಪಿ (BJP)ಯ ಕಣ್ಣು ಬಿದ್ದಿದೆ. 2024ರ ಲೋಕಸಭಾ ಚುನಾವಣೆ (Lok Sabha Election)ಗೆ ಈಗಿನಿಂದಲೇ ಗಂಭೀರವಾಗಿ ಟಾರ್ಗೆಟ್ ಮಾಡಿರೋ ಕಮಲ‌ ಪಾಳೆಯ, ಈ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಶತಾಯಗತಾಯ ವಶಪಡಿಸಿಕೊಳ್ಳಲು ಮುಂದಾಗಿದೆ. ಈ ಬಾರಿ ಹೇಗಾದರೂ ಮಾಡಿ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಕಮಲದ ತೆಕ್ಕೆಗೆ ತೆಗೆದುಕೊಳ್ಳಲು‌ ಕೇಂದ್ರ ಬಿಜೆಪಿ ನಾಯಕರು (BJP Leaders) ಮನಸ್ಸು ಮಾಡಿದ್ದಾರೆ. ಕೇಂದ್ರ ವಿದ್ಯುತ್ … Continue reading ಜೆಡಿಎಸ್ ಭದ್ರಕೋಟೆ ಮೇಲೆ ಕೇಂದ್ರ ಬಿಜೆಪಿ ನಾಯಕರ ಕಣ್ಣು…!