ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರೀಗ ಫುಲ್ ಖುಷ್! ಕಾರಣ ಇಲ್ಲಿದೆ ನೋಡಿ…
| ಗಂಗಾಧರ್ ಬೈರಾಪಟ್ಟಣ ರಾಮನಗರ ರಾಜ್ಯ ರಾಜಕಾರಣದಲ್ಲಿ ಹೈವೋಲ್ಟೇಜ್ ಕ್ಷೇತ್ರ ಎನಿಸಿರುವ ರಾಮನಗರ ಜಿಲ್ಲೆಯಲ್ಲೀಗ ತೋರಿಕೆಯ ಮೈತ್ರಿ ಧರ್ಮ ಪಾಲನೆ ಕಳಚಿ ಬಿದ್ದಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸ ಮನೆಮಾಡಿದೆ. ಉಭಯ ಪಕ್ಷಗಳ ಮುಖಂಡರಲ್ಲಿದ್ದ ಅಸಮಾಧಾನದ ಲಾಭ ಪಡೆಯಲು ಯೋಜಿಸಿದ್ದ ಬಿಜೆಪಿ ಲೆಕ್ಕಾಚಾರವೀಗ ಉಲ್ಟಾ ಆಗಿದೆ. 2018ರಲ್ಲಿ ಬಿಜೆಪಿಗೆ ರಾಜ್ಯದ ಚುಕ್ಕಾಣಿ ತಪ್ಪಿಸುವ ಸಲುವಾಗಿ ಜೆಡಿಎಸ್ ಅಪ್ಪಿಕೊಂಡು ಅಧಿಕಾರ ನೀಡಿದ್ದ ಕಾಂಗ್ರೆಸ್ ಇದೀಗ ತೆನೆ ಹೊತ್ತ ಮಹಿಳೆಯನ್ನು ದೂರ ಮಾಡಿಕೊಂಡಿದ್ದು, ರಾಜ್ಯ ರಾಜಕಾರಣದ ಚಿತ್ರಣ ಬದಲಿಸಲಿದೆ … Continue reading ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರೀಗ ಫುಲ್ ಖುಷ್! ಕಾರಣ ಇಲ್ಲಿದೆ ನೋಡಿ…
Copy and paste this URL into your WordPress site to embed
Copy and paste this code into your site to embed