ಕಾಂಗ್ರೆಸ್​ ಮತ್ತು ಜೆಡಿಎಸ್​ ಕಾರ್ಯಕರ್ತರೀಗ ಫುಲ್​ ಖುಷ್! ಕಾರಣ ಇಲ್ಲಿದೆ ನೋಡಿ…

| ಗಂಗಾಧರ್​ ಬೈರಾಪಟ್ಟಣ ರಾಮನಗರ ರಾಜ್ಯ ರಾಜಕಾರಣದಲ್ಲಿ ಹೈವೋಲ್ಟೇಜ್​ ಕ್ಷೇತ್ರ ಎನಿಸಿರುವ ರಾಮನಗರ ಜಿಲ್ಲೆಯಲ್ಲೀಗ ತೋರಿಕೆಯ ಮೈತ್ರಿ ಧರ್ಮ ಪಾಲನೆ ಕಳಚಿ ಬಿದ್ದಿದ್ದು, ಜೆಡಿಎಸ್​ ಮತ್ತು ಕಾಂಗ್ರೆಸ್​ ಕಾರ್ಯಕರ್ತರಲ್ಲಿ ಸಂತಸ ಮನೆಮಾಡಿದೆ. ಉಭಯ ಪಕ್ಷಗಳ ಮುಖಂಡರಲ್ಲಿದ್ದ ಅಸಮಾಧಾನದ ಲಾಭ ಪಡೆಯಲು ಯೋಜಿಸಿದ್ದ ಬಿಜೆಪಿ ಲೆಕ್ಕಾಚಾರವೀಗ ಉಲ್ಟಾ ಆಗಿದೆ. 2018ರಲ್ಲಿ ಬಿಜೆಪಿಗೆ ರಾಜ್ಯದ ಚುಕ್ಕಾಣಿ ತಪ್ಪಿಸುವ ಸಲುವಾಗಿ ಜೆಡಿಎಸ್​ ಅಪ್ಪಿಕೊಂಡು ಅಧಿಕಾರ ನೀಡಿದ್ದ ಕಾಂಗ್ರೆಸ್​ ಇದೀಗ ತೆನೆ ಹೊತ್ತ ಮಹಿಳೆಯನ್ನು ದೂರ ಮಾಡಿಕೊಂಡಿದ್ದು, ರಾಜ್ಯ ರಾಜಕಾರಣದ ಚಿತ್ರಣ ಬದಲಿಸಲಿದೆ … Continue reading ಕಾಂಗ್ರೆಸ್​ ಮತ್ತು ಜೆಡಿಎಸ್​ ಕಾರ್ಯಕರ್ತರೀಗ ಫುಲ್​ ಖುಷ್! ಕಾರಣ ಇಲ್ಲಿದೆ ನೋಡಿ…