ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್; ಯಾವುದರ ಮುನ್ಸೂಚನೆ ಇದು…?
ನವದೆಹಲಿ: ತಂಟೆಕೋರ ಚೀನಾ ಇಡೀ ಜಗತ್ತಿಗೆ ಕರೊನಾ ವ್ಯಾಪಿಸಿ ತಾನು ಮಾತ್ರ ಆ ಸಂಕಷ್ಟದಿಂದ ಹೊರಬಂದಿದ್ದೇನೆ ಎಂದು ತೋರಿಸಿಕೊಳ್ಳುತ್ತಿದ್ದು, ಸದ್ಯ ಬೇರೆಯದ್ದೇ ಚಟುವಟಿಕೆಯಲ್ಲಿ ಭಾರಿ ಬ್ಯುಸಿಯಾಗಿದೆ. ಭಾರತದೊಂದಿಗೆ ಗಡಿ ತಂಟೆ ತೆಗೆದು ಅತ್ಯಂತ ಹಿಂಸಾತ್ಮಕ ಸಂಘರ್ಷ ನಡೆಸಿದ್ದಲ್ಲದೇ, ಭಾರತದ 20 ಯೋಧರ ಹತ್ಯೆಯನ್ನು ನಡೆಸಿದೆ. ಇಷ್ಟಕ್ಕೆ ಸುಮ್ಮನಾಗದೇ, ನಿರಂತರ ವ್ಯಾಜ್ಯದಲ್ಲಿ ತೊಡಗಿದೆ. ಇದನ್ನೂ ಓದಿ; ಪ್ರಧಾನಿಯನ್ನೇ ಟೀಕಿಸಿ, ಚೀನಿಯರ ಸುಳ್ಳು ಮೆಚ್ಚಿದ ಕಾಂಗ್ರೆಸ್ ಸಂಸದ ಶಶಿ ತರೂರ್? ಭಾರತದೊಂದಿಗೆ ಮಾತ್ರವಲ್ಲದೇ, ಜಪಾನ್ ಹಾಗೂ ತೈವಾನ್ ಗಡಿಯಲ್ಲೂ ಚೀನಾ ತಂಟೆ … Continue reading ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್; ಯಾವುದರ ಮುನ್ಸೂಚನೆ ಇದು…?
Copy and paste this URL into your WordPress site to embed
Copy and paste this code into your site to embed