ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್​; ಯಾವುದರ ಮುನ್ಸೂಚನೆ ಇದು…?

ನವದೆಹಲಿ: ತಂಟೆಕೋರ ಚೀನಾ ಇಡೀ ಜಗತ್ತಿಗೆ ಕರೊನಾ ವ್ಯಾಪಿಸಿ ತಾನು ಮಾತ್ರ ಆ ಸಂಕಷ್ಟದಿಂದ ಹೊರಬಂದಿದ್ದೇನೆ ಎಂದು ತೋರಿಸಿಕೊಳ್ಳುತ್ತಿದ್ದು, ಸದ್ಯ ಬೇರೆಯದ್ದೇ ಚಟುವಟಿಕೆಯಲ್ಲಿ ಭಾರಿ ಬ್ಯುಸಿಯಾಗಿದೆ. ಭಾರತದೊಂದಿಗೆ ಗಡಿ ತಂಟೆ ತೆಗೆದು ಅತ್ಯಂತ ಹಿಂಸಾತ್ಮಕ ಸಂಘರ್ಷ ನಡೆಸಿದ್ದಲ್ಲದೇ, ಭಾರತದ 20 ಯೋಧರ ಹತ್ಯೆಯನ್ನು ನಡೆಸಿದೆ. ಇಷ್ಟಕ್ಕೆ ಸುಮ್ಮನಾಗದೇ, ನಿರಂತರ ವ್ಯಾಜ್ಯದಲ್ಲಿ ತೊಡಗಿದೆ. ಇದನ್ನೂ ಓದಿ; ಪ್ರಧಾನಿಯನ್ನೇ ಟೀಕಿಸಿ, ಚೀನಿಯರ ಸುಳ್ಳು ಮೆಚ್ಚಿದ ಕಾಂಗ್ರೆಸ್​ ಸಂಸದ ಶಶಿ ತರೂರ್​? ಭಾರತದೊಂದಿಗೆ ಮಾತ್ರವಲ್ಲದೇ, ಜಪಾನ್​ ಹಾಗೂ ತೈವಾನ್​ ಗಡಿಯಲ್ಲೂ ಚೀನಾ ತಂಟೆ … Continue reading ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್​; ಯಾವುದರ ಮುನ್ಸೂಚನೆ ಇದು…?