ಶೋಷಿತೆ ಸಿನಿಮಾಗೆ ಜಾನ್ವಿ ರಾಯಲ ನಾಯಕಿ; ಶಶಿಧರ ನಿರ್ದೇಶನದ ನೈಜಘಟನೆಯಾಧಾರಿತ ಚಿತ್ರ

ಬೆಂಗಳೂರು: ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 2015ರಲ್ಲಿ ನಡೆದ ನೈಜಘಟನೆಯಾಧಾರಿತ ಚಿತ್ರ ‘ಶೋಷಿತೆ’. ಶೀರ್ಷಿಕೆ ಹೇಳುವಂತೆ ಇದೊಂದು ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ಕುರಿತ ಸಿನಿಮಾ. ಮೂಲತಃ ಇಂಜಿನಿಯರ್ ಆಗಿದ್ದು, ಈಗಾಗಲೇ ಕೆಲವು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಶಶಿಧರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದು, ಜತೆಗೆ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಸಿನಿಮಾದ ಬಗ್ಗೆ, ‘ಇದೊಂದು ಮಧ್ಯಮ ವರ್ಗದ ಹುಡುಗಿಯ ಕಥೆ. ಸಮಾಜದಲ್ಲಿ ಆಕೆ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾಳೆ ಎನ್ನುವುದೇ ಕಥೆ. ಜತೆಗೆ ಗೆಳೆತನ, ನಂಬಿಕೆ, … Continue reading ಶೋಷಿತೆ ಸಿನಿಮಾಗೆ ಜಾನ್ವಿ ರಾಯಲ ನಾಯಕಿ; ಶಶಿಧರ ನಿರ್ದೇಶನದ ನೈಜಘಟನೆಯಾಧಾರಿತ ಚಿತ್ರ