ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳ ಹೆಸರಲ್ಲಿ ನಾನಾ ಯೋಜನೆ; ಕೆಆರ್​ಪಿಪಿಯ ಪ್ರಣಾಳಿಕೆ ಪ್ರಕಟ

ಬೆಂಗಳೂರು: ಮಾಜಿ ಶಾಸಕ ಜನಾರ್ದನ ರೆಡ್ಡಿ ಬಿಜೆಪಿ ಬಿಟ್ಟಾಗ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಇದೀಗ ಚುನಾವಣೆ ಹತ್ತಿರದಲ್ಲಿದ್ದು ಕೆಆರ್​ಪಿಪಿ ಪಕ್ಷ ತನ್ನ ಪ್ರಣಾಳಿಕೆಯನ್ನು ಮುಂದಿಟ್ಟಿದೆ. ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳ ಹೆಸರಲ್ಲಿ ನಾನಾ ಯೋಜನೆಗಳನ್ನು ಬಿಡುಗಡೆ ಮಾಡಲಾಗಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೊದಲ ಬಾರಿಯ ಪ್ರಣಾಳಿಕೆ ಹೀಗಿದೆ: ಬಸವೇಶ್ವರ ರೈತ ಭರವಸೆ ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿದ ರೈತರಿಗೆ ವಾರ್ಷಿಕ ರೂ.5,000/-ಗಳ ಬಂಡವಾಳದ ನೆರವು ನೀಡಲಾಗುವುದು. ಈ ಯೋಜನೆಯಡಿ ದಿನನಿತ್ಯ ರೈತರಿಗೆ ನಿರಂತರವಾಗಿ ಉಚಿತ … Continue reading ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳ ಹೆಸರಲ್ಲಿ ನಾನಾ ಯೋಜನೆ; ಕೆಆರ್​ಪಿಪಿಯ ಪ್ರಣಾಳಿಕೆ ಪ್ರಕಟ