ನಿತೇಶ್ ತಿವಾರಿ ‘ರಾಮಾಯಣ’ದಲ್ಲಿ ಸೀತೆಯಾಗಿ ಜಾಹ್ನವಿ?!

ಮುಂಬೈ: ಬಾಲಿವುಡ್ ನ ಟಾಪ್ ಡೈರೆಕ್ಟರ್ ನಿತೇಶ್ ತಿವಾರಿ ರಾಮಾಯಣವನ್ನು ಅದ್ಧೂರಿ ತಾರಾಗಣದಲ್ಲಿ ತೆರೆಗೆ ತರುವ ಪ್ರಯತ್ನ ನಡೆಸುತ್ತಿರುವುದು ಗೊತ್ತೇ ಇದೆ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚಿಗೆ ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ಈ ಹಿಂದೆ ರಣಬೀರ್ ಕಪೂರ್ ರಾಮ್ ಪಾತ್ರದಲ್ಲಿ ನಟಿಸಲು ಹೆದರುತ್ತಿದ್ದರು ಎಂಬ ವರದಿಗಳು ಬಂದಿದ್ದವು. ಸೀತೆಯ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಪೇಟಿಎಂಗೆ ಆರ್‌ಬಿಐ ನಿರ್ಬಂಧ.. ಕೇಂದ್ರದ ಹಸ್ತಕ್ಷೇಪ … Continue reading ನಿತೇಶ್ ತಿವಾರಿ ‘ರಾಮಾಯಣ’ದಲ್ಲಿ ಸೀತೆಯಾಗಿ ಜಾಹ್ನವಿ?!